Mangala. T. S. Tumari
ಹಿನ್ನೀರ ದಂಡೆಯ ಸೀತಾಳೆದಂಡೆ
ಹಿನ್ನೀರ ದಂಡೆಯ ಸೀತಾಳೆದಂಡೆ
Publisher - ಹರಿವು ಬುಕ್ಸ್
- Free Shipping Above ₹400
- Cash on Delivery (COD) Available*
Pages - 100
Type - Paperback
Couldn't load pickup availability
ಪುಸ್ತಕದ ಬಗೆಗಿನ ವಿಮರ್ಷೆಗಳನ್ನು ಓದಲು ಕೆಳಗಿನ ಕೊಂಡಿಯನ್ನು ಒತ್ತಿ👇🏻
Share

'ಹಿನ್ನೀರ ದಂಡೆಯ ಸೀತಾಳದಂಡೆ' ಇದು 'ಮಂಗಳ ಟಿ.ಎಸ್. ತುಮುರಿ' ಅವರ ಕಥಾಸಂಕಲನ. ಈ ಸಂಕಲನವು ಒಟ್ಟು ೧೨ ಕತೆಗಳನ್ನು ಒಳಗೊಂಡಿದೆ. ಅಲೆದಾಟದ ಗೀಳಿನ ಪ್ರಭಾವದಿಂದ ಕೊಡಚಾದ್ರಿಯ ಸಮೀಪದ 'ತುಮುರಿ'ಯ ಪರಿಚಯ ನನಗೆ ಈಗಾಗಲೇ ಇದ್ದ ಪರಿಣಾಮವಾಗಿ ಈ ಪುಸ್ತಕವನ್ನು ಆಸಕ್ತಿ ಹುಟ್ಟಿತು.
ಇನ್ನೂ ಪುಸ್ತಕ ಬಗ್ಗೆ ಹೇಳುವುದಾದರೆ ಬಹುತೇಕ ಎಲ್ಲಾ ಕತೆಗಳು ಹೊಸ ತಲೆಮಾರಿನ ಕತೆಗಳಾಗಿವೆ. 'ಬೇಲಿ' ಕತೆಯಲ್ಲಿ ಬರುವ ಕೃಷಿಕ ಮತ್ತು ಧನಿಕನ ನಡುವಿನ ವ್ಯತ್ಯಾಸ. ಒಬ್ಬ ಶಿಕ್ಷಕನ ನಿಜವಾದ ಆದರ್ಶ ಪರಿಚಯ ನೀಡುವ 'ತಪ್ಪೊಪ್ಪು', ಬಂಡವಾಳಶಾಹಿಗಳ ಬಂಡವಾಳ ಜಗ್ಗಿಜಾಹೀರು ಮಾಡುವ 'ಸ್ವಪ್ನಸೌಧ', ನೀರಿನ ತರಂಗದಂತೆ ಅಂತರಂಗದ ಮೃದಂಗ ಎಂದು ತಿಳಿಸುವ 'ಹಸಿರುಕೆರೆ', ಬಾಯಿ ತಪ್ಪಿ ಬಂದ.. ಅದೇ ಮಾತು ಮುಂದೆ ಶಾಪವಾಗಿ ಪರಿಣಮಿಸಿದರೆ ಆಗುವ ಮನಸ್ಸಿನ ದುಗುಡ... ಮುಂತಾದ ಸೂಕ್ಷ್ಮ ಸಂಗತಿಗಳನ್ನು ಬಳಸಿ ಇಲ್ಲಿನ ಕತೆಗಳು ರಚಿತವಾಗಿದೆ.
Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.