ಡಾ. ಯಂಡಮೂರಿ ವೀರೆಂದ್ರನಾಥ್
Publisher: ಸಾವಣ್ಣ ಪ್ರಕಾಶನ
Regular price
Rs. 150.00
Regular price
Rs. 150.00
Sale price
Rs. 150.00
Unit price
per
Shipping calculated at checkout.
Couldn't load pickup availability
'ಯಶಸ್ವೀಭವ' ಯಂಡಮೂರಿ ವೀರೇಂದ್ರನಾಥ ಅವರ ಅನುಭವ, ಆಲೋಚನೆಗಳ ವಿಶಿಷ್ಠ ಕೃತಿ. ಈ ಕೃತಿಯಲ್ಲಿ ವೀರೇಂದ್ರನಾಥ ಅವರು, ಕಂಡ ಅನುಭವ, ಅನುಭಾವಗಳನ್ನು, ವಿವಿಧ ಸನ್ನಿವೇಶಗಳ ಆಲೋಚನೆಗಳನ್ನು ಸ್ವಾರಸ್ಯಕರವಾಗಿ ವಿವರಿಸಿದ್ದಾರೆ. ಓದುವವರಿಗೆ ಕೃತಿ ವಿಭಿನ್ನವಾಗಿದೆ ಎನಿಸುವುದು ಮಾತ್ರವಲ್ಲದೇ ಕತೆಯ ರೂಪದಲ್ಲಿ ಓದಿಸಿಕೊಂಡು ಹೋಗುತ್ತದೆ. ತಮ್ಮ ಆಲೋಚನೆಗಳ ಬಗ್ಗೆ ಚಿತ್ರಣ ನೀಡುತ್ತಾ, ಹಲವಾರು ಪ್ರಚಲಿತ ವಿದ್ಯಮಾನಗಳ ಬಗ್ಗೆ ಇಣುಕು ನೋಟ ಬೀರಿರುವುದು ಕಂಡುಬರುತ್ತದೆ.
