Skip to product information
1 of 2

Dr.A Madhava Udupa

ವಿವೇಕಾನಂದತ್ವದಿಂದ ಪರಿಪೂರ್ಣ ವ್ಯಕ್ತಿತ್ವ

ವಿವೇಕಾನಂದತ್ವದಿಂದ ಪರಿಪೂರ್ಣ ವ್ಯಕ್ತಿತ್ವ

Publisher -

Regular price Rs. 250.00
Regular price Rs. 250.00 Sale price Rs. 250.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 248

Type - Hardcover

Gift Wrap
Gift Wrap Rs. 15.00

ಯುವಜನರ ಪರಿಪೂರ್ಣ ವ್ಯಕ್ತಿತ್ವವಿಕಸನಕ್ಕೆ ವಿಶೇಷ ಪ್ರೇರಣೆ ನೀಡುವ ಈ ಸದ್ಬಂಥವು, ಮಾನವಸಂಪನ್ಮೂಲ ಅಭಿವೃದ್ಧಿಯ ಕೈಪಿಡಿ.

- ಸ್ವಾಮಿ ಹರ್ಷಾನಂದಜೀ

ವ್ಯಕ್ತಿತ್ವವಿಕಸನಕ್ಕೆ ಪ್ರೇರಕಶಕ್ತಿಯಂತಿರುವ ಇದು, ಯುವಜನರಿಗೆ ಮಾತ್ರ ಅಲ್ಲ, ಅಧ್ಯಾತ್ಮಶೀಲರಿಗೂ, ಶಿಕ್ಷಕರಿಗೂ, ರಕ್ಷಕರಿಗೂ ತುಂಬ ಉಪಯುಕ್ತವಾದುದು.

ಸ್ವಾಮಿ ಜಗದಾತ್ಮಾನಂದಜೀ

ಸ್ವಾಮಿ ವಿವೇಕಾನಂದರ ಜೀವನ-ಸಂದೇಶಗಳೆಲ್ಲವನ್ನೂ ಹಿಂಡಿ ರಸತೆಗೆದು ಎರಕಹೊಯ್ದು ರೂಪಿಸಿರುವ ಅನನ್ಯವಾದ ಕೃತಿ ಇದು. ತಮ್ಮ ವ್ಯಕ್ತಿತ್ವವನ್ನು ಸಮರ್ಥವಾಗಿ ರೂಪಿಸಿಕೊಳ್ಳಬೇಕೆಂದು ಬಯಸುವ ತರುಣರಿಗೆಲ್ಲ ಇದು ದಾರಿದೀಪ. ಪರಿಪೂರ್ಣ ವ್ಯಕ್ತಿತ್ವನಿರ್ಮಾಣಕ್ಕೆ ಹಂಬಲಿಸುವವರೆಲ್ಲರೂ ತಪ್ಪದೆ ಓದಿ ಅನುಷ್ಠಾನಕ್ಕೆ ತರಬೇಕಾದ ಕೃತಿ ಇದು.

- ಚಕ್ರವರ್ತಿ, ಸೂಲಿಬೆಲೆ

ವ್ಯಕ್ತಿತ್ವವಿಕಸನವನ್ನು ಪರಿಪೂರ್ಣವಾಗಿಸಿಕೊಳ್ಳಲೂ, ಸಾಹಸ-ಸಾಧನೆಗೆ ಮೂಲಭೂತವಾದ ಪೌರುಷವಂತಿಕೆಯನ್ನು ಸಮೃದ್ಧವಾಗಿಸಿಕೊಳ್ಳಲೂ, ತನ್ಮೂಲಕ ಜೀವನಸಾರ್ಥಕ್ಯದೆಡೆಗೆ ಹೆಜ್ಜೆಹಾಕಲೂ ಪ್ರೇರಿಸುವ ಆಪ್ತಸಂಹಿತೆಯಂತಿರುವ ಈ ಪುಸ್ತಕವು, ಬಾಳನ್ನು ಬೆಳಗಿಸುವ ಸುಜ್ಞಾನದೀವಿಗೆ.

ಬಿ.ವಿ. ಕೆದಿಲಾಯ

ಪರಿಪೂರ್ಣ ವ್ಯಕ್ತಿತ್ವದವರಾಗಬೇಕೆಂದು ಹಂಬಲಿಸುವವರ ಪಾಲಿಗೆ ಇಲ್ಲಿ ಪರಿಪೂರ್ಣ ಮಾರ್ಗದರ್ಶನ ಇರುವುದರಿಂದಲೇ ಇದು ವಿದ್ಯಾರ್ಥಿಗಳ, ಯುವಜನರ ಪಾಲಿನ ವ್ಯಕ್ತಿತ್ವವಿಕಸನವೇದ. ಆದ್ದರಿಂದ ಪ್ರತಿಯೊಂದು ಶಾಲೆ-ಕಾಲೇಜಿನ ಪುಸ್ತಕಭಂಡಾರದಲ್ಲೂ- ಅಲ್ಲ, ವ್ಯಕ್ತಿತ್ವವಿಕಸನ ಬಯಸುವ ಪ್ರತಿಯೊಬ್ಬ ವಿದ್ಯಾರ್ಥಿಯ ಬಳಿಯಲ್ಲೂ ಇರಬೇಕಾದ ಕೃತಿ ರತ್ನ ಇದು 
ಡಾ. ಟಿವಿ ರಾಜು

View full details