1
/
of
2
Saisuthe
ತನ್ಮಯ ಎಂಬ ಮಳೆಬಿಲ್ಲು
ತನ್ಮಯ ಎಂಬ ಮಳೆಬಿಲ್ಲು
Publisher - ವಸಂತ ಪ್ರಕಾಶನ
Regular price
Rs. 260.00
Regular price
Rs. 260.00
Sale price
Rs. 260.00
Unit price
/
per
Shipping calculated at checkout.
- Free Shipping Above ₹250
- Cash on Delivery (COD) Available
Pages - 255
Type - Paperback
Couldn't load pickup availability
ಮುಖದಲ್ಲಿ ತೇಜಸ್ಸು, ದೇಹದಲ್ಲಿ ಶಕ್ತಿ, ಮನಸ್ಸಿನಲ್ಲಿ ಉತ್ಸಾಹ ಸದ್ಗುಣ, ಬುದ್ಧಿಯಲ್ಲಿ ವಿವೇಕ, ಹೃದಯದಲ್ಲಿ ಕರುಣೆ ಮಾತೃಭೂಮಿಯ ಮೇಲೆ ಪ್ರೇಮ, ಇಂದ್ರಿಯಗಳ ಮೇಲೆ ಸಂಯಮ, ಸ್ಥಿರ ಮನಸ್ಸು, ದೃಢವಾದ ಆತ್ಮವಿಶ್ವಾಸ, ಪ್ರಬಲ ಇಚ್ಛಾಶಕ್ತಿ, ಸಿಂಹದಂತೆ ನಿರ್ಭಯ, ಈಶ್ವರನಂತೆ ಅನಂತ, ವ್ಯಸನಗಳಿಂದ ಮುಕ್ತ, ಜೀವನದಲ್ಲಿ ಶಿಸ್ತು, ಏಕಾಗ್ರತೆ, ಗುರುವಿಗೆ ಆದರನು, ದೀನ ದುರ್ಭಲರಿಗೆ ಮಿತ್ರ, ಸೇವ ತತ್ಪರನಾಗಿರಬೇಕು. ದೇವರ ಮೇಲೆ ಭಕ್ತಿ ಇರಬೇಕು, ಜೀವನದಲ್ಲಿ ನೀತಿ ಇರಬೇಕು, ಚಾರಿತ್ರ್ಯ ಶುದ್ಧವಾಗಿರಬೇಕು,
- ವಿಶ್ವಗುರು ಸ್ವಾಮಿ ವಿವೇಕಾನಂದ
ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ
ಮಳೆ ಸುರಿಸಿ ಹಗುರಾದ ಮುಗಿಲಿನಂತೆ
ತನ್ನೊಡಲ ತಾರೆಗಳ ಗುಡಿಸಿ ರಾಶಿಯ ಮಾಡಿ
ಬೆಳಕಿನುಂಡೆಯ ಬಾನಿ ಗುರುಳು ಬಿಟ್ಟು,
ಹೇಗೆ ಮರೆಯಾಗುವುದೋ ನಿರ್ದನಿಕ ನೆಟ್ಟಿರುಳು
ಹಾಗೆ ಬಾಳಿಸು ಗುರುವೆ ಕರುಣೆ ಇಟ್ಟು ||
-ಡಾ. ಹೆಚ್.ಎಸ್, ವೆಂಕಟೇಶಮೂರ್ತಿ
ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ ನಾ ತಾಳಲಾರೆ ಈ ವಿರಹ ಕೃಷ್ಣ ||ನಿ||
- ವಿಶ್ವಗುರು ಸ್ವಾಮಿ ವಿವೇಕಾನಂದ
ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ
ಮಳೆ ಸುರಿಸಿ ಹಗುರಾದ ಮುಗಿಲಿನಂತೆ
ತನ್ನೊಡಲ ತಾರೆಗಳ ಗುಡಿಸಿ ರಾಶಿಯ ಮಾಡಿ
ಬೆಳಕಿನುಂಡೆಯ ಬಾನಿ ಗುರುಳು ಬಿಟ್ಟು,
ಹೇಗೆ ಮರೆಯಾಗುವುದೋ ನಿರ್ದನಿಕ ನೆಟ್ಟಿರುಳು
ಹಾಗೆ ಬಾಳಿಸು ಗುರುವೆ ಕರುಣೆ ಇಟ್ಟು ||
-ಡಾ. ಹೆಚ್.ಎಸ್, ವೆಂಕಟೇಶಮೂರ್ತಿ
ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ ನಾ ತಾಳಲಾರೆ ಈ ವಿರಹ ಕೃಷ್ಣ ||ನಿ||
Share
![ತನ್ಮಯ ಎಂಬ ಮಳೆಬಿಲ್ಲು](http://harivubooks.com/cdn/shop/products/1_1_09574aed-bb52-4f40-b220-2f51e409eefe.jpg?v=1680617468&width=1445)
![ತನ್ಮಯ ಎಂಬ ಮಳೆಬಿಲ್ಲು](http://harivubooks.com/cdn/shop/products/1_1_4_25fba83f-538a-4104-89a8-745db95e8997.jpg?v=1680617477&width=1445)
Subscribe to our emails
Subscribe to our mailing list for insider news, product launches, and more.