Dr. C. B. Kamathi
ಸ್ವಾತಂತ್ರ್ಯಕ್ಕಾಗಿ ಭಾರತದ ಹೋರಾಟ
ಸ್ವಾತಂತ್ರ್ಯಕ್ಕಾಗಿ ಭಾರತದ ಹೋರಾಟ
Publisher -
- Free Shipping Above ₹400
- Cash on Delivery (COD) Available*
Pages -
Type -
Couldn't load pickup availability
'ಸ್ವಾತಂತ್ರ್ಯಕ್ಕಾಗಿ ಭಾರತದ ಹೋರಾಟ' ಗ್ರಂಥವು ದೇಶದ ಮಹಾಕಾವ್ಯ ಸಾದೃಶ್ಯ ಸ್ವಾತಂತ್ರ್ಯ ಸಂಘರ್ಷದ ಏಕೈಕ ಮತ್ತು ವಿಶ್ವಸನೀಯ ಅಧ್ಯಯನವಾಗಿದೆ. ಈ ಅಭಿಜಾತ ಕೃತಿ ಬ್ರಿಟಿಷರ ವಿರುದ್ಧ ನಡೆಸಲಾದ 1857ರ ಅಯಶಸ್ವಿ ಮಹಾಕ್ರಾಂತಿಯೊಂದಿಗೆ ಪ್ರಾರಂಭಗೊಂಡು 1947ರ ಭಾರತ ಸ್ವಾತಂತ್ರ್ಯದೊಂದಿಗೆ ಅಂತ್ಯ ಗೊಳ್ಳುತ್ತದೆ. ಹಲವಾರು ವರ್ಷಗಳ ಸಂಶೋಧನೆ ಮತ್ತು ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ಕೈಕೊಂಡ ವ್ಯಕ್ತಿಗತ ಸಂದರ್ಶನಗಳನ್ನು ಆಧರಿಸಿದ ಈ ಗ್ರಂಥ ಈ ಕಾಲಾವಧಿಯ ಇತಿಹಾಸದ ಸ್ಪಷ್ಟ ಮತ್ತು ಪ್ರಾಮಾಣಿಕ ದೃಷ್ಟಿಕೋನವೊಂದನ್ನು ಒದಗಿಸುತ್ತದೆ.
ಹಾಗೂ ವರ್ತಮಾನವನ್ನು ಭೂತಕಾಲದ ಬೆಳಕಿನಲ್ಲಿ ಅರ್ಥಮಾಡಿಕೊಳ್ಳಬಯಸುವವರೆಲ್ಲರಿಗೂ ಈ ಗ್ರಂಥದ ಅಧ್ಯಯನ ಅತ್ಯಗತ್ಯವೆನಿಸುತ್ತದೆ''
ಈ ಗ್ರಂಥದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟ ಕುರಿತು ಆಧುನಿಕ ಭಾರತದ ಹಲವು ಅತ್ಯಂತ ಪರಿಣತ ಇತಿಹಾಸಕಾರರು ಖಚಿತ ಜ್ಞಾನ ಒದಗಿಸಿದ್ದಾರೆ.
ಪ್ರಕಾಶಕರು - ನವಕರ್ನಾಟಕ ಪ್ರಕಾಶನ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.