Sri Pada R Kulkarni
ಸೂರ್ಯಶತಕಮ್
ಸೂರ್ಯಶತಕಮ್
Publisher - ಶ್ರೀನಿಧಿ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 68
Type - Paperback
Couldn't load pickup availability
ವೈದ್ಯರು ಗುಣವಾಗುವುದೇ ಇಲ್ಲ ಎಂದು ಹೇಳಿದ ನೇತ್ರ ವಿಕಾರಗಳಿಂದ ಪೀಡಿತರಾಗಿದ್ದವರಿಗೆ ಸೂರ್ಯಶತಕದ ಪಠಣ ಮತ್ತು ಪರಮಾಚಾರ್ಯರ ಅನುಗ್ರಹದಿಂದ ನೇತ್ರದೋಷ ನಿವಾರಣೆಯಾಗಿ ದೃಷ್ಟಿ ಮರಳಿ ಪಡೆದರು. ಈ ಶ್ಲೋಕಗಳನ್ನು ಪ್ರತಿನಿತ್ಯ ಒಂದು ಬಾರಿ ಪಠಣ/ಶ್ರವಣ ಮಾಡಬೇಕು. ಗ್ಲುಕೋಮಾ, ರೆಟಿನಾ ಸಮಸ್ಯೆ, ವಿವಿಧ ಪ್ರಕಾರದ ದೃಷ್ಟಿಮಾಂದ್ಯತೆ, ತೀವ್ರ ಚರ್ಮ ವಿಕಾರಗಳು ಈ ಶತಕ ಸ್ತೋತ್ರದ ಪಠಣ/ಶ್ರವಣಗಳಿಂದ ಶೀಘ್ರವಾಗಿ ಗುಣವಾಗುವುದು ಅನುಭವವೇದ್ಯವಾಗಿದೆ ಎಂದು ಹಿಮಾಲಯದ ವಸಿಷ್ಠ ಗುಹಾದ ಪರಮಪೂಜ್ಯ ಶ್ರೀ ಸ್ವಾಮಿ ಶಾಂತಾನಂದಪುರಿ ಮಹಾಸ್ವಾಮಿಗಳವರು ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿರುತ್ತಾರೆ. ಹನ್ನೊಂದನೆಯ ಶತಮಾನದಲ್ಲಿ ಮಯೂರ ಭಟ್ಟನೆಂಬ ಕವಿಯಿಂದ ರಚಿತವಾದ ಈ ಕೃತಿಯು ಪರಮಾಚಾರ್ಯರ ಅನುಗ್ರಹದಿಂದ ಬೆಳಕಿಗೆ ಬಂದಿದ್ದು, ಅನೇಕರು ಈ ಸ್ತೋತ್ರದ ಪಾರಾಯಣದಿಂದ ಗುಣಮುಖರಾಗಿರುವುದು ಕಂಡುಬಂದಿದೆ
Share

Subscribe to our emails
Subscribe to our mailing list for insider news, product launches, and more.