Sri Pada R Kulkarni
ಸೂರ್ಯಶತಕಮ್
ಸೂರ್ಯಶತಕಮ್
Publisher - ಶ್ರೀನಿಧಿ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 68
Type - Paperback
Couldn't load pickup availability
ವೈದ್ಯರು ಗುಣವಾಗುವುದೇ ಇಲ್ಲ ಎಂದು ಹೇಳಿದ ನೇತ್ರ ವಿಕಾರಗಳಿಂದ ಪೀಡಿತರಾಗಿದ್ದವರಿಗೆ ಸೂರ್ಯಶತಕದ ಪಠಣ ಮತ್ತು ಪರಮಾಚಾರ್ಯರ ಅನುಗ್ರಹದಿಂದ ನೇತ್ರದೋಷ ನಿವಾರಣೆಯಾಗಿ ದೃಷ್ಟಿ ಮರಳಿ ಪಡೆದರು. ಈ ಶ್ಲೋಕಗಳನ್ನು ಪ್ರತಿನಿತ್ಯ ಒಂದು ಬಾರಿ ಪಠಣ/ಶ್ರವಣ ಮಾಡಬೇಕು. ಗ್ಲುಕೋಮಾ, ರೆಟಿನಾ ಸಮಸ್ಯೆ, ವಿವಿಧ ಪ್ರಕಾರದ ದೃಷ್ಟಿಮಾಂದ್ಯತೆ, ತೀವ್ರ ಚರ್ಮ ವಿಕಾರಗಳು ಈ ಶತಕ ಸ್ತೋತ್ರದ ಪಠಣ/ಶ್ರವಣಗಳಿಂದ ಶೀಘ್ರವಾಗಿ ಗುಣವಾಗುವುದು ಅನುಭವವೇದ್ಯವಾಗಿದೆ ಎಂದು ಹಿಮಾಲಯದ ವಸಿಷ್ಠ ಗುಹಾದ ಪರಮಪೂಜ್ಯ ಶ್ರೀ ಸ್ವಾಮಿ ಶಾಂತಾನಂದಪುರಿ ಮಹಾಸ್ವಾಮಿಗಳವರು ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿರುತ್ತಾರೆ. ಹನ್ನೊಂದನೆಯ ಶತಮಾನದಲ್ಲಿ ಮಯೂರ ಭಟ್ಟನೆಂಬ ಕವಿಯಿಂದ ರಚಿತವಾದ ಈ ಕೃತಿಯು ಪರಮಾಚಾರ್ಯರ ಅನುಗ್ರಹದಿಂದ ಬೆಳಕಿಗೆ ಬಂದಿದ್ದು, ಅನೇಕರು ಈ ಸ್ತೋತ್ರದ ಪಾರಾಯಣದಿಂದ ಗುಣಮುಖರಾಗಿರುವುದು ಕಂಡುಬಂದಿದೆ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.