T. S. Padmanabha Sharma
ಶ್ರೀ ಗಣಪತಿ ಸ್ತೋತ್ರಮಾಲಾ
ಶ್ರೀ ಗಣಪತಿ ಸ್ತೋತ್ರಮಾಲಾ
Publisher - ಶ್ರೀನಿಧಿ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 64
Type - Paperback
Couldn't load pickup availability
ಸಕಲ ಜಗನ್ನಿಯಾಮಕನಾದ ಭಗವಂತ ವಿಷ್ಣು, ಶಿವ-ಶಕ್ಕಾದಿ ಅನೇಕ ರೂಪಗಳನ್ನು ಸ್ವೀಕರಿಸಿ, ಲೋಕಾನುಗ್ರಹ ಮಾಡುತ್ತಿರುತ್ತಾನೆ. ಆ ರೂಪಗಳನ್ನು ಸ್ಥಿರಚಿತ್ತದಿಂದ ಧ್ಯಾನಿಸಿ ತದನುಗ್ರಹವನ್ನು ಪಡೆಯುವುದು ಎಲ್ಲರ ಕರ್ತವ್ಯ. ಅದಕ್ಕಾಗಿಯೇ ದೇವತಾಧ್ಯಾನಗಳನ್ನು ಮಂತ್ರಶಾಸ್ತ್ರದಲ್ಲಿ ಹೇಳಲ್ಪಟ್ಟಿವೆ. ಅನೇಕ ಮಹಾಪುರುಷರು ಹಲವು ದೇವತಾ ಸ್ತೋತ್ರಗಳನ್ನು ರಚಿಸಿ ಭಕ್ತಕೋಟಿಯನ್ನು ಅನುಗ್ರಹಿಸಿದ್ದಾರೆ. ಪುರಾಣಗಳಲ್ಲಿಯೂ ವಿಶೇಷವಾಗಿ ಸ್ತೋತ್ರಗಳು ಕಂಡುಬರುತ್ತವೆ. ಈ ಸ್ತೋತ್ರಗಳ ಪಾರಾಯಣದಿಂದ ಅನೇಕ ಫಲಗಳು ಉಪಲಬ್ದವಾಗುತ್ತವೆ.
ಈ ಸ್ತೋತ್ರಗಳು ಕಲ್ಪವೃಕ್ಷ, ಕಾಮಧೇನುವಿನಂತೆ ಭಕ್ತರ ಮನೋರಥಗಳನ್ನು ಈಡೇರಿಸಿಕೊಡಬಲ್ಲ ಸಾಮರ್ಥ್ಯವುಳ್ಳವು.
ಸಮಗ್ರ ಸ್ತೋತ್ರವೇ ಒಂದು ಮಹಾಮಂತ್ರ. ಈ ಸ್ತೋತ್ರಗಳು ಅನೇಕ ಮಹನೀಯರುಗಳಿಂದ ರಚಿಸಲ್ಪಟ್ಟು ಭಗವಂತನ ಪಾದಗಳಿಗೆ ಅರ್ಪಿತವಾಗಿವೆ. ಈ ಸ್ತೋತ್ರಗಳು ನಮಗೆ ಲಭ್ಯವಾಗಿರುವುದೇ ನಮ್ಮ ಬಹುಜನ್ಮಗಳ ಪುಣ್ಯಫಲ, ಈ ಅನುಪಮ ಗ್ರಂಥದಲ್ಲಿ ಸಂಕಲಿಸಿ ಕೊಟ್ಟಿರುವ ಸ್ತೋತ್ರಗಳು ನಿತ್ಯಪಾರಾಯಣಕ್ಕೆ ಅನುಕೂಲವಾಗುವಂಥವು.
Share

Printing matter is not looking good
Subscribe to our emails
Subscribe to our mailing list for insider news, product launches, and more.