T. S. Padmanabha Sharma
ಶ್ರೀ ಗಣಪತಿ ಸ್ತೋತ್ರಮಾಲಾ
ಶ್ರೀ ಗಣಪತಿ ಸ್ತೋತ್ರಮಾಲಾ
Publisher - ಶ್ರೀನಿಧಿ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 64
Type - Paperback
Couldn't load pickup availability
ಸಕಲ ಜಗನ್ನಿಯಾಮಕನಾದ ಭಗವಂತ ವಿಷ್ಣು, ಶಿವ-ಶಕ್ಕಾದಿ ಅನೇಕ ರೂಪಗಳನ್ನು ಸ್ವೀಕರಿಸಿ, ಲೋಕಾನುಗ್ರಹ ಮಾಡುತ್ತಿರುತ್ತಾನೆ. ಆ ರೂಪಗಳನ್ನು ಸ್ಥಿರಚಿತ್ತದಿಂದ ಧ್ಯಾನಿಸಿ ತದನುಗ್ರಹವನ್ನು ಪಡೆಯುವುದು ಎಲ್ಲರ ಕರ್ತವ್ಯ. ಅದಕ್ಕಾಗಿಯೇ ದೇವತಾಧ್ಯಾನಗಳನ್ನು ಮಂತ್ರಶಾಸ್ತ್ರದಲ್ಲಿ ಹೇಳಲ್ಪಟ್ಟಿವೆ. ಅನೇಕ ಮಹಾಪುರುಷರು ಹಲವು ದೇವತಾ ಸ್ತೋತ್ರಗಳನ್ನು ರಚಿಸಿ ಭಕ್ತಕೋಟಿಯನ್ನು ಅನುಗ್ರಹಿಸಿದ್ದಾರೆ. ಪುರಾಣಗಳಲ್ಲಿಯೂ ವಿಶೇಷವಾಗಿ ಸ್ತೋತ್ರಗಳು ಕಂಡುಬರುತ್ತವೆ. ಈ ಸ್ತೋತ್ರಗಳ ಪಾರಾಯಣದಿಂದ ಅನೇಕ ಫಲಗಳು ಉಪಲಬ್ದವಾಗುತ್ತವೆ.
ಈ ಸ್ತೋತ್ರಗಳು ಕಲ್ಪವೃಕ್ಷ, ಕಾಮಧೇನುವಿನಂತೆ ಭಕ್ತರ ಮನೋರಥಗಳನ್ನು ಈಡೇರಿಸಿಕೊಡಬಲ್ಲ ಸಾಮರ್ಥ್ಯವುಳ್ಳವು.
ಸಮಗ್ರ ಸ್ತೋತ್ರವೇ ಒಂದು ಮಹಾಮಂತ್ರ. ಈ ಸ್ತೋತ್ರಗಳು ಅನೇಕ ಮಹನೀಯರುಗಳಿಂದ ರಚಿಸಲ್ಪಟ್ಟು ಭಗವಂತನ ಪಾದಗಳಿಗೆ ಅರ್ಪಿತವಾಗಿವೆ. ಈ ಸ್ತೋತ್ರಗಳು ನಮಗೆ ಲಭ್ಯವಾಗಿರುವುದೇ ನಮ್ಮ ಬಹುಜನ್ಮಗಳ ಪುಣ್ಯಫಲ, ಈ ಅನುಪಮ ಗ್ರಂಥದಲ್ಲಿ ಸಂಕಲಿಸಿ ಕೊಟ್ಟಿರುವ ಸ್ತೋತ್ರಗಳು ನಿತ್ಯಪಾರಾಯಣಕ್ಕೆ ಅನುಕೂಲವಾಗುವಂಥವು.
Share

Printing matter is not looking good
Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.