Yashawantha Chittala
Publisher - ಸಾಹಿತ್ಯ ಭಂಡಾರ
Regular price
Rs. 245.00
Regular price
Sale price
Rs. 245.00
Unit price
per
Shipping calculated at checkout.
- Free Shipping
- Cash on Delivery (COD) Available
Couldn't load pickup availability
ಯಶವಂತ ಚಿತ್ತಾಲರ ಶಿಕಾರಿ ಕಾದಂಬರಿಯ ಕೇಂದ್ರ ಪ್ರತಿಮೆ ಬೇಟೆ. ಕಾದಂಬರಿಯ ಉದ್ದಕ್ಕು ಅದನ್ನೆ ಹೇಳಲಾಗಿದೆ. ಅಹಾರಕ್ಕಾಗಿ ಮನುಷ್ಯ ಮೊದಲಿನಿಂದಲು ಬೇಟೆಯಾಡುತ್ತಾ ಬಂದಿದ್ದಾನೆ. ಆದರೆ, ಇದು ಆ ಬೇಟೆಯಲ್ಲ. ಮನುಷ್ಯ ಮತ್ತು ಮನುಷ್ಯರ ನಡುವಿನ ಬೇಟೆಯಾಗಿದೆ. ಕನ್ನಡಕ್ಕೆ ಹೊಸ ವಸ್ತುವಾಗಿ ಈ ವಿಷಯವನ್ನು ಚಿತ್ತಾಲರು ತಮ್ಮ ಈ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ.
