ಜಯದೇವ ಪ್ರಸಾದ ಮೊಳೆಗೆರೆ
Publisher: ಸಾವಣ್ಣ ಪ್ರಕಾಶನ
Regular price
Rs. 100.00
Regular price
Rs. 100.00
Sale price
Rs. 100.00
Unit price
per
Shipping calculated at checkout.
Couldn't load pickup availability
ಯಾವ ಸಂದರ್ಭದಲ್ಲಿ ಯಾವ ಸಾಲವನ್ನು ಹೇಗೆ ಮಾಡಬೇಕು? ವಿವಿಧ ಸಾಲಗಳ ತೌಲನಿಕ ಅಧ್ಯಯನ ಮತ್ತು ಕರ ವಿನಾಯಿತಿ - ಈ ಪುಸ್ತಕದ ಜೀವಾಳ. ಒಟ್ಟಾರೆ ದೃಷ್ಟಿಯಿಂದ ವಿವಿಧ ಸಾಲಗಳನ್ನು ಹೇಗೆ ಪಡೆಯಬೇಕು ಮತ್ತು ದುಡ್ಡಿನ ಅವಶ್ಯಕತೆಯನ್ನು ಹೇಗೆ ನಿರ್ವಹಿಸಬೇಕು ಎನ್ನುವ ವಿಚಾರವನ್ನು ಎಳೆ ಎಳೆಯಾಗಿ ಪ್ರಾಯೋಗಿಕ ಟಿಪ್ಸ್ಗಳ ಜೊತೆಗೆ 'ಸಾಲದಲ್ಲಿ ಸೋಲದಿರಿ' ಎಂಬ ಈ ಪುಸ್ತಕದಲ್ಲಿ ನೀಡಲಾಗಿದೆ.
'ಕಾಸು-ಕುಡಿಕೆ' ಖ್ಯಾತಿಯ ಜಯದೇವ ಪ್ರಸಾದ ಮೊಳೆಯಾರರು ಐಐಎಂ, ಅಹಮದಾಬಾದ್ ಪದವೀಧರರು. ದೇಶ ವಿದೇಶಗಳಲ್ಲಿ ಬಿಸಿನೆಸ್ ಅನುಭವ ಉಳ್ಳ ಆರ್ಥಿಕ ಹಾಗೂ ಹೂಡಿಕಾ ತಜ್ಞರು, ಹಿಂದುಸ್ತಾನ್ ಲಿವರ್ನಲ್ಲಿ ಸೇವೆ ಸಲ್ಲಿಸಿ ಸದ್ಯ ವೃತ್ತಿಪರ ಮ್ಯಾನೇಜೆಂಟ್ ಸಲಹೆಗಾರರು.
'ಕಾಸು-ಕುಡಿಕೆ' ಖ್ಯಾತಿಯ ಜಯದೇವ ಪ್ರಸಾದ ಮೊಳೆಯಾರರು ಐಐಎಂ, ಅಹಮದಾಬಾದ್ ಪದವೀಧರರು. ದೇಶ ವಿದೇಶಗಳಲ್ಲಿ ಬಿಸಿನೆಸ್ ಅನುಭವ ಉಳ್ಳ ಆರ್ಥಿಕ ಹಾಗೂ ಹೂಡಿಕಾ ತಜ್ಞರು, ಹಿಂದುಸ್ತಾನ್ ಲಿವರ್ನಲ್ಲಿ ಸೇವೆ ಸಲ್ಲಿಸಿ ಸದ್ಯ ವೃತ್ತಿಪರ ಮ್ಯಾನೇಜೆಂಟ್ ಸಲಹೆಗಾರರು.
