A R Nagaraj
ರತ್ನಾಕರ ಶತಕ
ರತ್ನಾಕರ ಶತಕ
Publisher - ಕನ್ನಡ ಸಾಹಿತ್ಯ ಪರಿಷತ್ತು
- Free Shipping Above ₹400
- Cash on Delivery (COD) Available*
Pages - 160
Type - Paperback
Couldn't load pickup availability
ಕನ್ನಡ ಸಾಹಿತ್ಯ ಪರಿಷತ್ತಿನ ಬಹಳ ಮುಖ್ಯವಾದ ಕಾರ್ಯಗಳಲ್ಲಿ ಪುಸ್ತಕ ಪ್ರಕಟಣೆ ಬಹಳ ಪ್ರಮುಖವಾಗಿದೆ. ಸಮಾಜದ ಎಲ್ಲಾ ವರ್ಗವನ್ನು ತಲುಪುವ ಮಹತ್ವದ ಉದ್ದೇಶದಿಂದ ಬಹುಮುಖಿಯಾದ ನೆಲೆಯಲ್ಲಿ ಪರಿಷತ್ತು ಪುಸ್ತಕಗಳನ್ನು ಪ್ರಕಟಿಸುತ್ತಾ ಬಂದಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆಗಳಲ್ಲಿ ಬಹಳ ಮುಖ್ಯವಾದದ್ದು ಪ್ರಾಚೀನ ಸಾಹಿತ್ಯದ ಪರಿಶೋಧಿತ ವಿದ್ವಾಂಸರಿಂದ ಮನ್ನಣೆ ಪಡೆದ ಕೃತಿಗಳನ್ನು ಗದ್ಯಾನುವಾದದ ಜೊತೆಗೆ ಪ್ರಕಟಿಸುವುದು. ಈ ಕೃತಿಗಳು ವಿದ್ವಾಂಸರಿಂದ ಹಿಡಿದು ಅಭ್ಯಾಸಿಗಳವರೆಗೆ ಎಲ್ಲರಿಗೂ ಉಪಯುಕ್ತವಾಗುವಂತಿವೆ. ಈ ಮಾಲಿಕೆಯಲ್ಲಿ ಇಂತಹ ಕೃತಿಗಳೂ ಇವೆ. ಪರಿಷತ್ತು ತನ್ನ ಆರಂಭಿಕ ದಿನಗಳಲ್ಲಿಯೇ ಪಠ್ಯಪುಸ್ತಕಗಳನ್ನು ಪ್ರಕಟಿಸಿತ್ತು. ಈ ಮಾದರಿಯಲ್ಲಿ ಪಠ್ಯಕ್ಕೆ ಪೂರಕವಾದ ಪುಸ್ತಕಗಳೂ ಇಲ್ಲಿವೆ. ಇವತ್ತು ಜ್ಞಾನ ಬಹಳ ವಿಸ್ತಾರವನ್ನು ಪಡೆಯುತ್ತಿದೆ. ಹಲವು ಕ್ಷೇತ್ರಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಈ ಕುರಿತು ಕನ್ನಡದಲ್ಲಿ ತಲಸ್ಪರ್ಶಿ ಪುಸ್ತಕಗಳಿಲ್ಲ. ಈ ಹಿನ್ನೆಲೆಯಲ್ಲಿ ಆಯಾ ಕ್ಷೇತ್ರದ ಪರಿಣಿತರಿಂದ ಅಧಿಕೃತ ಎನ್ನಿಸಬಲ್ಲ ಕೃತಿಗಳನ್ನೂ ರೂಪಿಸಿ ಈ ಮಾಲಿಕೆಯಲ್ಲಿ ಸೇರಿಸಲಾಗಿದೆ. ಮಂಡ್ಯದಲ್ಲಿ ಆಯೋಜಿತವಾಗಿರುವ ೮೭ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ೮೭ ಪುಸ್ತಕಗಳು ಪ್ರಕಟವಾಗುತ್ತಿವೆ. ಇಲ್ಲಿ ಸಂಖ್ಯೆಗೆ ಮಾತ್ರವಲ್ಲದೆ ಗುಣಮಟ್ಟಕ್ಕೂ ಕೂಡ ಮಹತ್ವವನ್ನು ನೀಡುತ್ತಿದ್ದು ಪ್ರಾದೇಶಿಕ, ಸಾಮಾಜಿಕ, ಪ್ರತಿಭಾ ನ್ಯಾಯಗಳನ್ನೂ ಗಮನದಲ್ಲಿರಿಸಿಕೊಳ್ಳ
Share

Subscribe to our emails
Subscribe to our mailing list for insider news, product launches, and more.