M. S. R. Manjunath
ಪುರಾಣ ಪ್ರಸಿದ್ಧರು
ಪುರಾಣ ಪ್ರಸಿದ್ಧರು
Publisher - ಐಬಿಹೆಚ್ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 114
Type - Paperback
Couldn't load pickup availability
ಎಂ.ಎಸ್.ಆರ್. ಮಂಜುನಾಥ
ಮೂಲತಃ ಚಿತ್ರದುರ್ಗದವರು: ಬೆಂಗಳೂರಿನಲ್ಲಿ ವಾಸ.
ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ (1972), ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಕಾನೂನು ಪದವಿ (1984) ದೇಶ-ವಿದೇಶಗಳಲ್ಲಿ ನಲವತ್ತೈದು ವರ್ಷಕ್ಕೂ ಹೆಚ್ಚುಕಾಲ ಬ್ಯಾಂಕಿಂಗ್, ಹಣಕಾಸು ಮತ್ತು ಸಾಲ ಮೌಲ್ಯಮಾಪನ ಕ್ಷೇತ್ರಗಳಲ್ಲಿ ವೃತ್ತಿಜೀವನ, ಆರ್ಥಿಕ ಹಾಗೂ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಪಟ್ಟ ಬಿಡಿ ಲೇಖನಗಳು ಇಂಗ್ಲೀಷ್ ಭಾಷೆಯ ಸುಪ್ರಸಿದ್ಧ ಪತ್ರಿಕೆಗಳಲ್ಲಿ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಮಕ್ಕಳ ಕತೆಗಳು, ವಿಚಾರಾತ್ಮಕ ಲೇಖನಗಳು ಹಾಗೂ ಲಲಿತ ಪ್ರಬಂಧಗಳನ್ನು ಬರೆದಿರುವ ಮಂಜುನಾಥ ಅವರ 'ಸಂಸ್ಕೃತ ನಾಟಕ ಕಥಾಗುಚ್ಛ' ಪುಸ್ತಕ ಸಂಸ್ಕೃತ ಸಾಹಿತ್ಯಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಮಕ್ಕಳಿಗಾಗಿ ಅವರು ಬರೆದ ಮೊದಲ ಮುದ್ರಿತ ಪುಸ್ತಕ 'ಪುರಾಣ ಪ್ರಸಿದ್ದರು'.
ಸಾವಿರಾರು ವರ್ಷಗಳಿಂದ ರಾಮಾಯಣ, ಮಹಾಭಾರತ, ಭಾಗವತ ಹಾಗೂ ಅನೇಕ ಪುರಾಣಗಳ ಪಾತ್ರಧಾರಿಗಳು ಒಂದಲ್ಲ ಒಂದು ಗುಣಕ್ಕಾಗಿ ಜನರ ಮನದಲ್ಲಿ ಉಳಿದಿದ್ದು, ಅವರ ಬಗ್ಗೆ ಸಂಕ್ಷಿಪ್ತವಾಗಿ ನಿಖರ ಮಾಹಿತಿ ಅಥವಾ ವಿವರಣೆಗಳನ್ನು ಕೊಡುವುದು ಈ ಪುಸ್ತಕದ ಉದ್ದೇಶ.
Share

Subscribe to our emails
Subscribe to our mailing list for insider news, product launches, and more.