ಡಾ. ಬಿ. ಜಿ. ಎಲ್. ಸ್ವಾಮಿ
Publisher: ವಸಂತ ಪ್ರಕಾಶನ
Regular price
Rs. 110.00
Regular price
Rs. 110.00
Sale price
Rs. 110.00
Unit price
per
Shipping calculated at checkout.
Couldn't load pickup availability
ಡಾ. ಬಿ.ಜಿ.ಎಲ್. ಸ್ವಾಮಿ
ವಿಶ್ವವಿಖ್ಯಾತ ಸಸ್ಯತಜ್ಞರೂ ಹೆಸರಾಂತ ಲೇಖಕರೂ ಡಾ. ಬಿ.ಜಿ.ಎಲ್. ಸ್ವಾಮಿಯವರ ಸಸ್ಯಗಳನ್ನು ಕುರಿತ ಬರಹಗಳೆಂದರೆ ಮಾಹಿತಿಗಳನ್ನು ಒದಗಿಸುತ್ತಲೆ ಆಸಕ್ತಕರ ಓದನ್ನೂ ಒದಗಿಸುವುದು. ವಿಷಯವನ್ನು ಕುರಿತ ಅವರ ಪ್ರಖರ ಬುದ್ಧಿಮತ್ತೆಗೆ ಅವರೇ ಸಾಟಿ. ಜೊತೆಗೆ ವಿವಿಧ ಸಂಸ್ಕೃತಿಗಳನ್ನು ಗಿಡಮರಗಳೊಡನೆ ಜೋಡಿಸುವುದು, ಸಾಹಿತ್ಯದ ಕಂಪನ್ನು ಲೇಖನದೊಳಗೆ ತರುವುದು ಅವರಿಗೆ ಸರಾಗ, ಅವರ ಅಪಾರ ತಿಳಿವಳಿಕೆಯ ದ್ಯೋತಕ. ಪ್ರಸ್ತುತ ಕೃತಿಯಲ್ಲಿ ಸ್ವಾಮಿಯವರು ಹೂದೋಟ, ಫಲಾಹಾರ, ಶಾಕಾಹಾರ, ಸಾಂಬಾರ, ಔಷಧೀಯ, ಧಾನ್ಯ, ಕಳೆ, ಐತರೇಯ ಎಂಬ ವಿಭಾಗಗಳಡಿ ಸೂರ್ಯಕಾಂತಿ, ಬೋಗನ್ ಎಲ್ಲಿಯ, ಲಾಂಟಾನಾ, ದಾಳಿಂಬೆ, ಕಿರುನೆಲ್ಲಿ, ತೆಂಗು, ಗೋರಿಕಾಯಿ, ಕುಸುಂಬೆ, ಜೀರಿಗೆ, ಹಾವುನಂಜಿನ ಗಿಡ, ಬಾದಾಮಿ, ಕಾಗದ ಹೂ, ತುಲಸಿ, ಹೀಗೆ ಅನೇಕ ಗಿಡಮರಗಳ ಪರಿಚಯ ಮಾಡಿಕೊಟ್ಟಿದ್ದಾರೆ.
ವಸಂತ ಪ್ರಕಾಶನ
ವಿಶ್ವವಿಖ್ಯಾತ ಸಸ್ಯತಜ್ಞರೂ ಹೆಸರಾಂತ ಲೇಖಕರೂ ಡಾ. ಬಿ.ಜಿ.ಎಲ್. ಸ್ವಾಮಿಯವರ ಸಸ್ಯಗಳನ್ನು ಕುರಿತ ಬರಹಗಳೆಂದರೆ ಮಾಹಿತಿಗಳನ್ನು ಒದಗಿಸುತ್ತಲೆ ಆಸಕ್ತಕರ ಓದನ್ನೂ ಒದಗಿಸುವುದು. ವಿಷಯವನ್ನು ಕುರಿತ ಅವರ ಪ್ರಖರ ಬುದ್ಧಿಮತ್ತೆಗೆ ಅವರೇ ಸಾಟಿ. ಜೊತೆಗೆ ವಿವಿಧ ಸಂಸ್ಕೃತಿಗಳನ್ನು ಗಿಡಮರಗಳೊಡನೆ ಜೋಡಿಸುವುದು, ಸಾಹಿತ್ಯದ ಕಂಪನ್ನು ಲೇಖನದೊಳಗೆ ತರುವುದು ಅವರಿಗೆ ಸರಾಗ, ಅವರ ಅಪಾರ ತಿಳಿವಳಿಕೆಯ ದ್ಯೋತಕ. ಪ್ರಸ್ತುತ ಕೃತಿಯಲ್ಲಿ ಸ್ವಾಮಿಯವರು ಹೂದೋಟ, ಫಲಾಹಾರ, ಶಾಕಾಹಾರ, ಸಾಂಬಾರ, ಔಷಧೀಯ, ಧಾನ್ಯ, ಕಳೆ, ಐತರೇಯ ಎಂಬ ವಿಭಾಗಗಳಡಿ ಸೂರ್ಯಕಾಂತಿ, ಬೋಗನ್ ಎಲ್ಲಿಯ, ಲಾಂಟಾನಾ, ದಾಳಿಂಬೆ, ಕಿರುನೆಲ್ಲಿ, ತೆಂಗು, ಗೋರಿಕಾಯಿ, ಕುಸುಂಬೆ, ಜೀರಿಗೆ, ಹಾವುನಂಜಿನ ಗಿಡ, ಬಾದಾಮಿ, ಕಾಗದ ಹೂ, ತುಲಸಿ, ಹೀಗೆ ಅನೇಕ ಗಿಡಮರಗಳ ಪರಿಚಯ ಮಾಡಿಕೊಟ್ಟಿದ್ದಾರೆ.
ವಸಂತ ಪ್ರಕಾಶನ
