Vinayak Kolahal
ಒಟ್ನಲ್ಲಿ ಕ್ರಾಂತಿ ಆಗ್ಬೇಕಪ್ಪಾ!
ಒಟ್ನಲ್ಲಿ ಕ್ರಾಂತಿ ಆಗ್ಬೇಕಪ್ಪಾ!
Publisher - ಅವ್ವ ಪುಸ್ತಕಾಲಯ
- Free Shipping Above ₹400
- Cash on Delivery (COD) Available*
Pages - 120
Type - Paperback
Couldn't load pickup availability
ನಾಯಿಗಳಿಗೇಕೆ ಸ್ಮಶಾನಗಳಿಲ್ಲ?
ಅವುಗಳಿಗೇಕೆ ಅಂತ್ಯಸಂಸ್ಕಾರವಿಲ್ಲ?
ಯಾವ ಬೀದಿಯಲ್ಲಿ, ಅದ್ಯಾವ ಹೈವೆಯಲ್ಲಿ ಸತ್ತು ಬಿದ್ದಿರುತ್ತವೆಯೋ, ಆ ಜಾಗಗಳೇ ಅವುಗಳಶ್ಮಶಾನ; ಅಲ್ಲೇ ಕೊಳೆತೋಗುವ ಕ್ರಿಯೆಯೇ ಶವಸಂಸ್ಕಾರ. ಒಂದುವೇಳೆ ಅವುಗಳು ನಮ್ಮಂತೆ ಮಾತನಾಡುವುದಾಗಿದ್ದರೆ? ಪ್ರತಿದಿನ ಸ್ನಾನ ಮಾಡಿ, ಮಡಿ ಮೈಲಿಗೆಯಲ್ಲಿ ಗುಡಿ ಗೋಪುರಗಳ ಸುತ್ತಿ, ದೇವರಲ್ಲಿ ಚಿತ್ರ -ವಿಚಿತ್ರ ಬೇಡಿಕೆಗಳನ್ನಿಟ್ಟು, ಎಲ್ಲಾದರೂ ಕೆಲಸಕ್ಕೆ ಸೇರಿ, ದುಡಿದು, ಸಂಸಾರ-ಗಿಂಸಾರ ಅಂತ ಮಾಡ್ಕೊಂಡು, ಯಾವುದಾದರೂ ರಾಜಕೀಯ ವ್ಯಕ್ತಿಗಳಿಗೆ ವೋಟು ಒತ್ತಿ, ನಾವು ಈ ಸಮಾಜದಲ್ಲಿ ಒಬ್ಬರು ಎಂದೇಳಿಕೊಳ್ಳುವಂತ ಗುರುತಿನ ಚೀಟಿ, ಇಲ್ಲವೇ ಆಧಾರದ ರಸೀದಿ ಇದ್ದಿದ್ದರೆ; ಬಹುಶಃ ಅವುಗಳಿಗೂ ಯೀ ಕುರುಡಾದ ಸಮಾಜದಲ್ಲಿ ಒಂದು ಸ್ಥಾನ, ಮಾನ, ಮರ್ರಾದೆ, ಕೊಟ್ಟು ಕೊನೆಗೆ ಒಂದು ಸ್ಮಶಾನವನ್ನಾದ್ರೂ ಯಾರಾದ್ರೂ ಅಂದಭಕ್ತರು ಮಾಡ್ತಿದ್ರೇನೋ ಅನ್ಸುತ್ತೆ! ಆದ್ರೆ ಇವೆಲ್ಲಾ ಆ ಮೂಕ ಮನಸುಗಳಿಗೆ ಮಾಡಲು ಸಾಧ್ಯವಾಗುತ್ತದೆಯೆ..?
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.