Skip to product information
1 of 2

Yandamoori Veerendranath | Kannada: M A Subramanya

ನೂರು ಮಾತು ಕೇಳಿ ಒಂದು ರ‍್ಯಾಂ ಕ್ ಗಳಿಸಿ

ನೂರು ಮಾತು ಕೇಳಿ ಒಂದು ರ‍್ಯಾಂ ಕ್ ಗಳಿಸಿ

Publisher - Sahithya Prakashana

Regular price Rs. 30.00
Regular price Rs. 30.00 Sale price Rs. 30.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 72

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಯಂಡಮೂರಿ ವೀರೇಂದ್ರನಾಥ್

ಅವರು ಗೋದಾವರಿ ತೀರದಲ್ಲಿ ಸರಸ್ವತಿ ವಿದ್ಯಾಪೀಠವನ್ನು ಮಾಡಿದ್ದಾರೆ. ಶಿಕ್ಷಣವನ್ನು ರಂಜನೀಯಗೊಳಿಸುವುದು ಅಲ್ಲಿಯ ಕೆಲಸ, ಪಾಲಕರು, ಶಿಕ್ಷಣ ಸಂಸ್ಥೆಗಳು ಹಾಕುವ ಒತ್ತಡದಲ್ಲಿ ಮಾನಸಿಕ ಹಿಂಸೆಗೊಳಗಾಗುವ ಮಕ್ಕಳು ತಮ್ಮ ಅಮೂಲ್ಯವಾದ ವಾಲ್ಯವನ್ನು ಕಳೆದುಕೊಳ್ಳುತ್ತಾರಲ್ಲು ಅವನ್ನು ತುಂಬಿ ಕೊಡುವ ಯತ್ನ ಇಲ್ಲಿ ನಡೆಯುತ್ತಿದೆ.

ಸರಕಾರಿ ಮತ್ತು ಗ್ರಾಮೀಣ ಶಾಲೆಯ ನಲವತ್ತು ಮಕ್ಕಳ ಒಂದು ವ್ಯಾಚ್ಗೆ ಒಂದು ದಿನದ ಕಾರಾಗಾರದಲ್ಲಿ ಓದನ್ನು ಆಟವನ್ನಾಗಿಸುವ ಹಲವಾರು ತಂತ್ರಗಳನ್ನು, ಮಾರ್ಗಗಳನ್ನು ಯಂಡಮೂರಿ ಹೇಳಿಕೊಡುತ್ತಾರೆ, ಉಚಿತವಾಗಿ

ವಿಕಾಗ್ರತೆ, ಜ್ಞಾಪಕ, ಮಾನಸಿಕ ಆರೋಗ್ಯ, ಆದರಲ್ಲೂ ಪರೀಕ್ಷಾ ಕಾಲದ ಭಯವನ್ನು ಮೆಟ್ಟಿ ನಿಲ್ಲುವ ವಿಧಾನಗಳನ್ನು ಮಕ್ಕಳು ಕಲಿತ ನಂತರ ದೇವಿ ಸರಸ್ವತಿಯನ್ನು ಸ್ತುತಿಸಿ, ಏನೇನೊ ತಿನ್ನುವ, ತುಂಬ ನಿದ್ದೆ ಮಾಡುವ, ಮುಂತಾದ ತಮ್ಮ ಚಟಗಳನ್ನು ತ್ಯಜಿಸುವ ಪ್ರತಿಷ್ಠೆಗೈಯುತ್ತಾರೆ.

ಸೂರ್ಯ ಮುಳುಗುವ ಸಂಜೆ ಹೊತ್ತು, ವಿದ್ಯಾಪೀಠದ ಅಂಚಿನಲ್ಲಿ ಹರಿವ ಹೊಳೆಯ ದಂಡೆಯ ಮೇಲೆ ಮಕ್ಕಳು ಕಥೆ ಹೇಳುತ್ತಾರೆ.

ಹಗಲುಗನಸು, ತೊದಲುವಿಕೆ, ಸಾರ್ವಜನಿಕದಲ್ಲಿ ಮಾತನಾಡುವ ಭಯಗಳನ್ನು ದೂರವಾಗಿಸಿ, ಸಂವಹನ ಕಲೆಯ ಉತ್ತೇಜನ ಅದು, ಜೊತೆ ಜೊತೆಗೆ ಮೀನು ಹಿಡಿಯುವುದು, ದೋಣಿ ವಿಹಾರ, ಕ್ರಿಕೆಟ್ ಮುಂತಾದ ಆಟಗಳು. ಕೊನೆಗೆ ಪ್ರತಿಯೊಂದು ಮಗುವೂ ಬಹುಮಾನ ಹಿಡಿದುಕೊಂಡೇ ಮನೆಗೆ ಮರಳುತ್ತದೆ. ಆ ಬಹುಮಾನ ಒಂದು ಬಿಸ್ಕತ್ ಪ್ಯಾಕೆಟೊ, ಹೊಸ ಬೂಟುಗಳೊ ಎನೂ ಆದೀತು! ನೀವು ಅಲ್ಲಿಗೆ ಹೋದಾಗ ಈ ಪುಸ್ತಕವೂ ಉಚಿತ.

ಆದರೆ ಈಗ ಇದರ ಬೆಲೆ : 20 ರೂಪಾಯಿ.

View full details

Talk about your brand

Share information about your brand with your customers. Describe a product, make announcements, or welcome customers to your store.