Skip to product information
1 of 1

Saisuthe

ನಿನ್ನಿಂದಲೇ ಅರುಣೋದಯ

ನಿನ್ನಿಂದಲೇ ಅರುಣೋದಯ

Publisher - ವಸಂತ ಪ್ರಕಾಶನ

Regular price Rs. 270.00
Regular price Rs. 270.00 Sale price Rs. 270.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 280

Type - Paperback

Gift Wrap
Gift Wrap Rs. 15.00
'ಭಾರತೀಯ ಮೂಲದಿಂದ ಬಂದದ್ದೆಲ್ಲ ಮೂಢನಂಬಿಕೆ, ಪಾಶ್ಚಾತ್ಯ ಮೂಲದಿಂದ ಬಂದದ್ದೆಲ್ಲ ವೈಜ್ಞಾನಿಕ' ಎನ್ನುವ ನಂಬಿಕೆ ಜೊತೆ, ಇದೆಲ್ಲ ವಾದದ ರೂಪ ಪಡೆದು ಸಂಘರ್ಷಕ್ಕೂ ಕಾರಣವಾಗುತ್ತೆ.

ಅದಕ್ಕೆ ಯುಗಪುರುಷ, ಮೇಧಾವಿ, ವಿಶ್ವಗುರು ಸ್ವಾಮಿ ವಿವೇಕಾನಂದರು. ಅರ್ಥಪೂರ್ಣ ಸಂದೇಶಗಳನ್ನು ನೀಡಿದ್ದಾರೆ. ತಮ್ಮ ಶಿಷ್ಯರಿಗೆ ಎಲ್ಲರ ಒಳಿತಿಗಾಗಿ ಈ ಮಾತುಗಳನ್ನು ಹೇಳುತ್ತಿದ್ದೇನೆ. ಪಶ್ಚಿಮದಿಂದ ಯಾವುದು ಬಂದಿದೆಯೋ, ಅದನ್ನ ಒಮ್ಮೆಲೇ ಒಪ್ಪಿಕೊಳ್ಳಬೇಡಿ. ಸಾಕಷ್ಟು ಸಾಕ್ಷಿ ಪುರಾವೆಗಳು ಸಿಕ್ಕ ನಂತರ ಒಪ್ಪಿಕೊಳ್ಳಿ. ಇಲ್ಲ ತಿರಸ್ಕರಿಸಿ. ಆದರೆ ಭಾರತೀಯ ಮೂಲದ್ದು ಯಾವುದು ಇದೆಯೋ ಒಪ್ಪಿಕೊಂಡು ಬಿಡಿ. ಸಾಕಷ್ಟು ಸಾಕ್ಷಿ. ಪುರಾವೆಗಳು ಸಿಕ್ಕರೇ ತಿರಸ್ಕರಿಸಿ' ಎಂತಹ ಮಾರ್ಮಿಕವಾದ, ಅರ್ಥಪೂರ್ಣ ಸಂದೇಶಗಳು,

ಅಮೆರಿಕಾಗೆ ಹೋದ ಕೃಷ್ಣಪ್ರಸಾದ್ ಇಂಥ ಹಿರಿಮೆಯನ್ನ ಅರಿತೇ ಮಗ ಶ್ಯಾಮ್‌ಪ್ರಸಾದ್ ಅಗ್ನಿಹೋತ್ರಿಯನ್ನು ಭಾರತಕ್ಕೆ ಕಳಿಸಿದ್ದು


View full details