Prof. Lakshman Telagavi
Publisher - ಕನ್ನಡ ವಿಶ್ವವಿದ್ಯಾಲಯ
Regular price
Rs. 240.00
Regular price
Rs. 240.00
Sale price
Rs. 240.00
Unit price
per
- Free Shipping Above ₹200
- Cash on Delivery (COD) Available
Pages -
Type -
ನಾಡೋಜ ಬಾಳಪ್ಪ ಹುಕ್ಕೇರಿ ಅವರು ಕರ್ನಾಟಕದ ಶ್ರೇಷ್ಠ ಜನಪದ ಗಾಯಕರು. ದೇಶದಾದ್ಯಂತ ಜನಪದ ಹಾಡುಗಳನ್ನು ಹಾಡಿ ಕರ್ನಾಟಕದ ಕೀರ್ತಿಯನ್ನು ಉತ್ತುಂಗಕ್ಕೇರಿಸಿದವರು. ಸಾವಿರಾರು ಜನಪದ ಗೀತೆಗಳನ್ನು ಅದ್ಭುತವಾಗಿ ಹಾಡಿದ ಸಾವಿರ ಹಾಡಿನ ಸರದಾರ ಎಂದು ಪ್ರಸಿದ್ಧಿ ಪಡೆದವರು. ಸಾಹಿತ್ಯ, ಸಂಗೀತ, ಸಂಸ್ಕೃತಿಗಳನ್ನು ಜನಪದ ಭಾವದಲ್ಲಿ ಪಸರಿಸಿದ ಹಾಡುಗಾರ. ಇಂತಹ ಉನ್ನತ ಕಲಾವಿದರ ಕುರಿತಂತೆ ಉಪಯುಕ್ತ ಕೃತಿಯನ್ನು ರೂಪಿಸಿರುವ ಡಾ. ನಂದಾ ಎಂ. ಪಾಟೀಲ ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಅಭಿನಂದನೆಗಳು ಸಲ್ಲುತ್ತದೆ.
ಡಾ. ಎ. ಮುರಿಗೆಪ್ಪ
ಡಾ. ಎ. ಮುರಿಗೆಪ್ಪ