Skip to product information
1 of 2

Dr. K. S. Narayanacharya

ಮತ್ಸ್ಯನಗರಿಯಲ್ಲಿ ಪಾಂಡವರು

ಮತ್ಸ್ಯನಗರಿಯಲ್ಲಿ ಪಾಂಡವರು

Publisher - Sahithya Prakashana

Regular price Rs. 380.00
Regular price Rs. 380.00 Sale price Rs. 380.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 328

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

"ಸುಳ್ಳು ಮಹಾಭಾರತ ಕೃತಿಗಳು, ವಿಕೃತಿಗಳು ಅಡಗಿ, ಶುದ್ಧ ವ್ಯಾಸದರ್ಶನ ನಿಮ್ಮ ಹೃದಯ ಮುಟ್ಟದಿದ್ದರೆ, ನಮ್ಮ ದೇಶಕ್ಕೆ ವ್ಯಾಸರಿಂದ ಆಗಬೇಕಾದ ಲಾಭವೇನು? ಮಹಾಭಾರತವು ನಮಗೆ ದಾರ್ಶನಿಕ ಗ್ರಂಥ; ಕುಕವಿಗಳ ಚೆಲ್ಲಾಟದ ಆಡುಂಬೊಲವಲ್ಲ! ಬರೀ ಕಾವ್ಯವಲ್ಲ! ಬರೀ ಮನರಂಜನೆಯ, ಹವ್ಯಾಸದ, 'time killing', 'time-filling gap' ಅಲ್ಲ ಎಂದು ಖಾರವಾಗಿ ಬರೆಯಬೇಕಾಗಿದೆ.

ಕುಮಾರವ್ಯಾಸನ ಕರ್ಣ ಈಗಣ ಜಾತಿ ರಾಜಕಾರಣದಲ್ಲಿ ಮಾಡುತ್ತಿರುವ ಕೋಲಾಹಲ ನೋಡಿ! ಪಂಪನ ಕರ್ಣ ಮಾಡಿರುವ ಅವಾಂತರ ನೋಡಿ! Can a spurious work create so much havoc? ಮಹಾಕಾವ್ಯ ಹುಡುಗಾಟಿಕೆಯ ವಿಷಯವೋ, ಕ್ಷುಲ್ಲಕ ರಾಜಕಾರಣಿಗಳ ಕಾಲೆಂದೋ ಆಗಬಾರದು. ಅಂದರೆ ಮೂಲ ಕೃತಿಗಳನ್ನೇ ಓದಬೇಕು. ಓದಲು ಸಂಸ್ಕೃತ ಬೇಕು!

ಸಂಸ್ಕೃತ ಮತ್ತು ಸಂಸ್ಕೃತಿ ದ್ವೇಷದ ಈ ಕಾಲದಲ್ಲಿ, ಈ ಕೊರತೆ ತುಂಬಲು ನಾನು ಮೂಲಕೃತಿಯ ಈ ರೋಚಕ ರೂಪಾಂತರ, ಅಲಂಕಾರ, ಪೂರಣ, ಶೃಂಗಾರಗಳ ಕಾರ್ಯ ಕೈಗೊಂಡೆ. ಈ ಹಿಂದಿನ ನನ್ನ ಕೃತಿಗಳು ಹತ್ತಾರು ಮುದ್ರಣ ಕಂಡಿವೆ ಎಂದರೆ ನನ್ನ ಕಾರ್ಯ ಸಾರ್ಥಕ ಎಂದು ಭಾವಿಸುತ್ತೇನೆ. ಓದುಗರ ಮೆಚ್ಚುಗೆಯೇ ನನಗೆ ಪ್ರಶಸ್ತಿ."

- ಕೆ. ಎಸ್. ನಾರಾಯಣಾಚಾರ್ಯ (ನಿವೇದನೆಯಲ್ಲಿ)

View full details