Dr. K. S. Narayanacharya
ಮತ್ಸ್ಯನಗರಿಯಲ್ಲಿ ಪಾಂಡವರು
ಮತ್ಸ್ಯನಗರಿಯಲ್ಲಿ ಪಾಂಡವರು
Publisher - Sahithya Prakashana
- Free Shipping Above ₹400
- Cash on Delivery (COD) Available*
Pages - 328
Type - Paperback
Couldn't load pickup availability
"ಸುಳ್ಳು ಮಹಾಭಾರತ ಕೃತಿಗಳು, ವಿಕೃತಿಗಳು ಅಡಗಿ, ಶುದ್ಧ ವ್ಯಾಸದರ್ಶನ ನಿಮ್ಮ ಹೃದಯ ಮುಟ್ಟದಿದ್ದರೆ, ನಮ್ಮ ದೇಶಕ್ಕೆ ವ್ಯಾಸರಿಂದ ಆಗಬೇಕಾದ ಲಾಭವೇನು? ಮಹಾಭಾರತವು ನಮಗೆ ದಾರ್ಶನಿಕ ಗ್ರಂಥ; ಕುಕವಿಗಳ ಚೆಲ್ಲಾಟದ ಆಡುಂಬೊಲವಲ್ಲ! ಬರೀ ಕಾವ್ಯವಲ್ಲ! ಬರೀ ಮನರಂಜನೆಯ, ಹವ್ಯಾಸದ, 'time killing', 'time-filling gap' ಅಲ್ಲ ಎಂದು ಖಾರವಾಗಿ ಬರೆಯಬೇಕಾಗಿದೆ.
ಕುಮಾರವ್ಯಾಸನ ಕರ್ಣ ಈಗಣ ಜಾತಿ ರಾಜಕಾರಣದಲ್ಲಿ ಮಾಡುತ್ತಿರುವ ಕೋಲಾಹಲ ನೋಡಿ! ಪಂಪನ ಕರ್ಣ ಮಾಡಿರುವ ಅವಾಂತರ ನೋಡಿ! Can a spurious work create so much havoc? ಮಹಾಕಾವ್ಯ ಹುಡುಗಾಟಿಕೆಯ ವಿಷಯವೋ, ಕ್ಷುಲ್ಲಕ ರಾಜಕಾರಣಿಗಳ ಕಾಲೆಂದೋ ಆಗಬಾರದು. ಅಂದರೆ ಮೂಲ ಕೃತಿಗಳನ್ನೇ ಓದಬೇಕು. ಓದಲು ಸಂಸ್ಕೃತ ಬೇಕು!
ಸಂಸ್ಕೃತ ಮತ್ತು ಸಂಸ್ಕೃತಿ ದ್ವೇಷದ ಈ ಕಾಲದಲ್ಲಿ, ಈ ಕೊರತೆ ತುಂಬಲು ನಾನು ಮೂಲಕೃತಿಯ ಈ ರೋಚಕ ರೂಪಾಂತರ, ಅಲಂಕಾರ, ಪೂರಣ, ಶೃಂಗಾರಗಳ ಕಾರ್ಯ ಕೈಗೊಂಡೆ. ಈ ಹಿಂದಿನ ನನ್ನ ಕೃತಿಗಳು ಹತ್ತಾರು ಮುದ್ರಣ ಕಂಡಿವೆ ಎಂದರೆ ನನ್ನ ಕಾರ್ಯ ಸಾರ್ಥಕ ಎಂದು ಭಾವಿಸುತ್ತೇನೆ. ಓದುಗರ ಮೆಚ್ಚುಗೆಯೇ ನನಗೆ ಪ್ರಶಸ್ತಿ."
- ಕೆ. ಎಸ್. ನಾರಾಯಣಾಚಾರ್ಯ (ನಿವೇದನೆಯಲ್ಲಿ)
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.