Skip to product information
1 of 2

To Kannada : Jayashree Jagannatha & Shubha Sanjay Urs

ಮಾಲ್ಗುಡಿಯ ಮಾಯಾಕಾರನ ಮನೆ

ಮಾಲ್ಗುಡಿಯ ಮಾಯಾಕಾರನ ಮನೆ

Publisher - ಸಾವಣ್ಣ ಪ್ರಕಾಶನ

Regular price Rs. 300.00
Regular price Rs. 300.00 Sale price Rs. 300.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 216

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಕತ್ತಲೆಯನ್ನು ಶಪಿಸುವ ಬದಲು ಜ್ಞಾನದ ದೀಪ ಹಚ್ಚೋಣ

ರುಕ್ಮಿಣಿ ಆಂಟಿಯ ಮೈಸೂರಿನ ಕನಸಿನ ಮನೆಯ ಛಾವಣಿಯ ಮೇಲೆ ಅವರು ಕಟ್ಟಬೇಕೆಂದದ್ದಿ ಆಕೆಯ ಆಸೆಯ ವಿಶಿಷ್ಟ ವಿನ್ಯಾಸದ ಧ್ಯಾನ ಮಂದಿರಕ್ಕೆ ಅದರ ಎದುರುಗಡೆಯಲ್ಲೇ ಕಣ್ಣಿಗೆ ಚುಚ್ಚುವಂತೆ ಕಾಣುತ್ತದ್ದಿ ಶಿಥಿಲವಾದ ಮನೆಯೊಂದು ಮಾರಕವಾಗಿತ್ತು. ಅವರ ಸ್ವಪ್ನಭಂಗವಾಗಿತ್ತು. ಕಾನೂನಿನ ಜಿಗುಟಿನಲ್ಲಿ ಸಿಕ್ಕಿಹಾಕಿಕೊಂಡು ರುಕ್ಮಿಣಿ ಆಂಟಿಯ ಕಣ್ಣಿಗೆ ಅಸಹ್ಯವಾಗಿ ಕಾಣುತ್ತದ್ದಿ ಆ ಮನೆಯನ್ನು

ಅವರು ಮನಸಾ ದ್ವೇಷಿಸುತ್ತದ್ದಿರು. ಆದರೆ ಆ ಮನೆ ಯಾರದು ಎಂದು ತಿಳಿದಾಗ ಅವರ ಮನಃಪರಿವರ್ತನೆ ಆಗಿ ಹೋಯಿತು.

ಮೈಸೂರಿನ ಪ್ರಸಿದ್ಧ ಲೇಖಕರಾದಮನೆ ಮನೆ ಮಾತಾದ “ಮಾಲ್ಗುಡಿಯನ್ನು ಸೃಷ್ಟಿಸಿದ ಮಾಯಕಾರ” ಲೇಖಕರಾದ ದಿವಂಗತ ಆರ್.ಕೆ. ನಾರಾಯಣ್ ಅವರ ಆ ಮನೆ ಇನ್ನೇನು ಒಡೆದೇ ಹಾಕಲ್ಪಡುವುದರಲ್ಲಿತ್ತು. ಅಷ್ಟರಲ್ಲಿ ಮೈಸೂರಿನ ಸರಕಾರಿ ಅಧಿಕಾರಿಗಳು ಅದನ್ನು ಮೈಸೂರಿನ ಪಾರಂಪರಿಕ ಕಟ್ಟಡ ಎಂದು ಪರಿಗಣಿಸಿ ಉಳಿಸಿದರು.

ಕೆಡವಲು ಸಿದ್ಧವಾಗದ್ದಿ ಬುಲ್ಡೋಜರ್ಗಳು ಮತ್ತು ಖಾಲಿಯಾಗದ್ದಿ ನಗರದ ಖಜಾನೆಗಳ ಮಧ್ಯೆ ಮನೆಯ ಅಸ್ತಿತ್ವ ಅಪಾಯದಲ್ಲಿತ್ತು.

ರುಕ್ಮಿಣಿ ಆಂಟಿ ಮತ್ತು ಅವರ ನೆರೆಹೊರೆಯ ಮಹಿಳೆಯರ ಆರ್.ಕೆ. ನಾರಾಯಣ್ ಸಂಘ ಆ ಮನೆಯ ಉಳಿವಿಗಾಗಿ ಸೆರಗು ಕಟ್ಟಿ ನಿಂತಿತು. ಸೋಲು ಗೆಲುವುಗಳನ್ನು ಎಣಿಸದೆ ಪ್ರಯತ್ನ ಪಟ್ಟರು.

ಮೈಸೂರಿನ ಮಹಿಳೆಯರ ದಿಟ್ಟತನಕ್ಕೆ ಸಾಕ್ಷಿಯಾದರು.

ಅವರು ಹೋರಾಟದ ಹಾದಿಯಲ್ಲಿನ ಎಡರುತೊಡರುಗಳನ್ನು ಹೇಗೆ ಎದುರಿಸಿದರು?

ಅವರ ಪ್ರಯತ್ನ ಫಲಿಸುತ್ತದೆಯೇಆ ಮನೆ ಉಳಿಯುತ್ತದೆಯೇ
View full details

Talk about your brand

Share information about your brand with your customers. Describe a product, make announcements, or welcome customers to your store.