Nagaraja Vastare
ಮಡಿಲು
ಮಡಿಲು
Publisher - ಛಂದ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 80
Type - Paperback
Couldn't load pickup availability
ಸಾಂಜ್ಞಲಕ್ಷ್ಮಿ ಈ ಟೂರು ಯೋಜಿಸುವ ಮೊದಲು, ವಾಚ್ಯವಾಗಿ ತನಗೆ ತಾನೇ, ಬಳಿಕ ಗಂಡ-ಮಗನೆದುರು ಕೊಟ್ಟುಕೊಂಡ ಈ ಕಾರಣಗಳಲ್ಲಿ ಒಂದೊಂದೂ ಗಹನವೇ ಇದ್ದರೂ ಅವಳೊಳಗೆ ಇವಕ್ಕಿಂತಲೂ ಹೆಚ್ಚು ಪ್ರಖಕವಾದ ಮತ್ತು ಮಾಕಂದನ ನಿಟ್ಟಿನಲ್ಲಿ ಹೇಳಲಿಕ್ಕೆ ಇನ್ನೂ ಉಗ್ರವಾದ ಮತ್ತೊಂದೇ ಕಾರಣವಿದೆ. ಈ ಕಾರಣದಲ್ಲಿ ಅವರಿಬ್ಬರ ಜತೆ ನೇಕ ಹಂಚಿಕೊಳ್ಳಲಾಗದ ಸಲುವುಗಳಿವೆ. ಆಧುನಿಕ ನುಡಿಗಟ್ಟಿನಲ್ಲಿ ಹಿಡಿದಿಡುವುದಾದರೆ ಅದನ್ನೊಂದು 'ವರಿ' ಅನ್ನಬಹುದೇನೋ... ದೇಸೀ *ಚಿಂತಾಕ್ರಾಂತತೆ'ಗಿಂತ ಪ್ರಬಲವಾದ ವರಿಯೇ 'ಪರಿ' ಅದು! ಇದಕಲ್ಲಿ ಗುಣಶೀಲನಿಗೆ ಅರ್ಥವಾಗದ, ಅರ್ಥವಾದರೂ ಅವನು ಇವಳ ಹಾಗೆ ತಲೆಗೆ ಹಚ್ಚಿಕೊಳ್ಳದ ಕಾರಣ- ಇವಳು ತನ್ನೊಬ್ಬಳಿಗಷ್ಟೇ ಮೀಸಲಿಟ್ಟುಕೊಂಡು, ತನಗೆ ತಾನೇ ಚಪ್ಪರಿಸುವ ಸಹಜ ತಾಯ್ತನದ ಖಾಸಗೀ ಅನಿರ್ವಚನೀಯವಿದೆ. ಅದನ್ನಿಲ್ಲ ಮಾತಾಗಿಸಲಿಕ್ಕೆ ಉದ್ದಾನುದ್ದ ಪೀಠಿಕೆಯೇ ಆಗಬೇಕು....
Share

Subscribe to our emails
Subscribe to our mailing list for insider news, product launches, and more.