Asha Raghu
ಕ್ಷಮಾದಾನ
ಕ್ಷಮಾದಾನ
Publisher - Upasana Books
- Free Shipping Above ₹400
- Cash on Delivery (COD) Available*
Pages - 48
Type - Paperback
Couldn't load pickup availability
ಬೇರೆ ದೇಶ ಭಾಷೆಗಳು ನಮ್ಮಲ್ಲಿ ಬೀಗತನಗೊಂಡ ಪರಿಣಾಮ, ನಾಟಕದಲ್ಲಿ ಹೊಸ ಆಯಾಮಗಳು ದೇಶೀಕರಣಗೊಂಡಿತು. ಅಲ್ಲದೇ ಪದ್ಯ ಆಶಯದ ಮೂಲವಾದರೆ, ಗದ್ಯ ಕಥನವಾಯಿತು. ಆಶಾರಘು ಅವರ "ಕ್ಷಮಾದಾನ" ನಾಟಕ ಈ ರೂಪಕ್ಕೆ ಅನ್ವರ್ಥ ಆಗಿದೆ. ಈ ನಾಟಕದಲ್ಲಿ ಬರುವ ಈ ಚೌಪದಿಯನ್ನು ನೋಡಿ:
ಯಾರೋ ಎಸಗಿದ ಪಾಪ ಇನ್ಯರಿಗೋ ಅದರ ತಾಪ ಕಚ್ಚಲು ಒಂದಿರುವೆ ನೋಡು ಬೆಂಕಿಗೆ ಬಿತ್ತು ಇಡಿಯ ಗೂಡು
ಇದು ನಾಟಕದ ಒಟ್ಟಾರೆ ಆಶಯವನ್ನು ಪ್ರೇಕ್ಷಕನಲ್ಲಿ ವಿಚಾರಭಾವಕ್ಕೆ (ಅಂದರೆ ಸುಖ, ದುಃಖ, ಸಮರಸ, ಅಸಂಗತತೆಯ ಭಾವಗಳ) ದಾರಿಮಾಡಿ ಕೊಟ್ಟಿದೆ. ಹಾಗೇ ಲೇಖಕಿಯು ಈ ಮೌಕಿಕ ಮಾಧ್ಯಮಕ್ಕೆ ಲಿಖಿತದ ಲಾಲಿತ್ಯವನ್ನು ನೀಡಿ, ಈ ಕಿರು ನಾಟಕ ಕೃತಿಯಿಂದ, ಮೇರು ಪರಿಣಾಮಕ್ಕೆ ದಾರಿ ಮಾಡಿದ್ದಾರೆ.
-ಶ್ರೀಪತಿ ಮಂಜನಬೈಲು
Share

Subscribe to our emails
Subscribe to our mailing list for insider news, product launches, and more.