Asha Raghu
ಕ್ಷಮಾದಾನ
ಕ್ಷಮಾದಾನ
Publisher - Upasana Books
- Free Shipping Above ₹400
- Cash on Delivery (COD) Available*
Pages - 48
Type - Paperback
Couldn't load pickup availability
ಬೇರೆ ದೇಶ ಭಾಷೆಗಳು ನಮ್ಮಲ್ಲಿ ಬೀಗತನಗೊಂಡ ಪರಿಣಾಮ, ನಾಟಕದಲ್ಲಿ ಹೊಸ ಆಯಾಮಗಳು ದೇಶೀಕರಣಗೊಂಡಿತು. ಅಲ್ಲದೇ ಪದ್ಯ ಆಶಯದ ಮೂಲವಾದರೆ, ಗದ್ಯ ಕಥನವಾಯಿತು. ಆಶಾರಘು ಅವರ "ಕ್ಷಮಾದಾನ" ನಾಟಕ ಈ ರೂಪಕ್ಕೆ ಅನ್ವರ್ಥ ಆಗಿದೆ. ಈ ನಾಟಕದಲ್ಲಿ ಬರುವ ಈ ಚೌಪದಿಯನ್ನು ನೋಡಿ:
ಯಾರೋ ಎಸಗಿದ ಪಾಪ ಇನ್ಯರಿಗೋ ಅದರ ತಾಪ ಕಚ್ಚಲು ಒಂದಿರುವೆ ನೋಡು ಬೆಂಕಿಗೆ ಬಿತ್ತು ಇಡಿಯ ಗೂಡು
ಇದು ನಾಟಕದ ಒಟ್ಟಾರೆ ಆಶಯವನ್ನು ಪ್ರೇಕ್ಷಕನಲ್ಲಿ ವಿಚಾರಭಾವಕ್ಕೆ (ಅಂದರೆ ಸುಖ, ದುಃಖ, ಸಮರಸ, ಅಸಂಗತತೆಯ ಭಾವಗಳ) ದಾರಿಮಾಡಿ ಕೊಟ್ಟಿದೆ. ಹಾಗೇ ಲೇಖಕಿಯು ಈ ಮೌಕಿಕ ಮಾಧ್ಯಮಕ್ಕೆ ಲಿಖಿತದ ಲಾಲಿತ್ಯವನ್ನು ನೀಡಿ, ಈ ಕಿರು ನಾಟಕ ಕೃತಿಯಿಂದ, ಮೇರು ಪರಿಣಾಮಕ್ಕೆ ದಾರಿ ಮಾಡಿದ್ದಾರೆ.
-ಶ್ರೀಪತಿ ಮಂಜನಬೈಲು
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.