Skip to product information
1 of 1

Jagadeeshasharma Sampa

ಕಥೆ ಬೇಕೇನ್ರೀ ಕಥೆ?

ಕಥೆ ಬೇಕೇನ್ರೀ ಕಥೆ?

Publisher - ಸಪ್ನ ಬುಕ್ ಹೌಸ್

Regular price Rs. 140.00
Regular price Rs. 140.00 Sale price Rs. 140.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಇಲ್ಲಿಯವರೆಗಿನ ಪ್ರಕಟಿತ ಕೃತಿಗಳು ಹನ್ನೆರಡು ಮತ್ತೊಂದು. ಪದಪಥ, ಭೀಷ್ಮ ಹೇಳಿದ ಮ್ಯಾನೇಜ್‌ ಮೆಂಟ್' ಕಥೆಗಳು, ಕಥೆಯೆಲ್ಲ ಜೀವನ ಹೂಬಾಣ, ಮಹಾಭಾರತ ಹೇಳಿಯೂ ಹೇಳದ್ದು, ಕಥಾಸರಸಿ, ಅಂದಿಗಷ್ಟು ಇಂದಿಗಿಷ್ಟು, ಚುರುಕು-ಚಾವಡಿ, ಮಹಾನಂದಿ, ಸಂತತ್ರಿವಿಕ್ರಮ, ಗೋಸಾಮ್ರಾಜ್ಯದ ಅನಭಿಷಿಕ್ತ ಸಮ್ರಾಟ ಮಹಾನಂದಿ, ಸಂಪನಿನಾದ, ದಿವ್ಯಜೀವನ ಇವೇ ಅವು. ಊರು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಂಪ, ಓದಿದ್ದು ಚದರವಳ್ಳಿ, ಲಿಂಗನಮಕ್ಕಿ, ಗೋಕರ್ಣ, ಮೈಸೂರು. ಈಗ ನೆಲೆ ಬೆಂಗಳೂರು.

ವಿವಿಧ ಅಂಕಣ ಬರಹ; ಐನೂರಕ್ಕೂ ಪುಸ್ತಕ ಪ್ರಕಾಶನದ ಕಾರ್ಯ; ಧರ್ಮಭಾರತೀ ತ್ರಿವಿಕ್ರಮ ಮಾಸಪತ್ರಿಕೆಗಳ ಸಂಪಾದಕತ್ವದ ಹೊಣೆ; ಸಾವಿರಾರು ಲೇಖನಗಳ ಬರಹ; ಸ್ಮರಣ ಸಂಚಿಕೆಗಳಿಗೆ ಸಂಪಾದಕ ಮಾರ್ಗದರ್ಶಕ ಗೌರವ ಸಲಹೆಗಾರ ಎನ್ನುವ ಉಪಾಧಿಯ ಕಾರ್ಯ; ಉಪನ್ಯಾಸ: ಪ್ರಬಂಧ ಮಂಡನೆ; ಕಾರ್ಯಕ್ರಮಗಳ ಸಂಯೋಜನೆ: ಶಿಬಿರಗಳ ಆಯೋಜನೆ; ಪಾಠ ಮಾಡಿಕೊಂಡೇ ಇರೋದು ಇಂಥವುಗಳೆಲ್ಲ ಇನ್ನುಳಿದದ್ದು.

-ಜಗದೀಶಶರ್ಮಾ ಸಂಪ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)