Jogi
Publisher - ಅಂಕಿತ ಪುಸ್ತಕ
Regular price
Rs. 79.00
Regular price
Rs. 95.00
Sale price
Rs. 79.00
Unit price
per
Shipping calculated at checkout.
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಎಲ್ಲಾ ಕಡೆ ಕೃಷ್ಣನೇ ತುಂಬಿದ್ದಾನೆ ಎಂದರೆ ಕಂಸ ಎಲ್ಲಿ? ಎಲ್ಲೋ ಒಂದು ಕಡೆ ಕಂಸ ಇದ್ದಾನೆ ಎಂದರೆ ಕೃಷ್ಣನ ಪೂರ್ಣತ್ವವು ಎಲ್ಲಿ?
ನಡುರಾತ್ರಿಯ ನೀರವದಲ್ಲಿ ಶೇಣಿ ಗೋಪಾಲಕೃಷ್ಣ ಭಟ್, ಕಂಸನನ್ನು ಆವಾಹಿಸಿಕೊಂಡು ಅಬ್ಬರಿಸುತ್ತಿದ್ದರು.
ನಮಣ ಜೈಮಿನಿ ಭಾರತ ಓದುತ್ತಾ ಯಕ್ಷಗಾನದ ಪದಗಳನ್ನು ಬರೆಯುತ್ತಾ ದ್ವಾಪರಯುಗದಲ್ಲಿ ಅಡ್ಡಾಡುತ್ತಿದ್ದ. ಇಡೀ ರಾತ್ರಿ ಯಕ್ಷಗಾನ ನೋಡಿ,
ನಿದ್ದೆಗಣ್ಣಲ್ಲಿ ಎದ್ದು ನಡೆದರೆ ಭೀಷ್ಮ, ದ್ರೋಣ, ಅರ್ಜುನ, ಕೃಷ್ಣರೆಲ್ಲ ಅಲ್ಲಲ್ಲೇ ಓಡಾಡುತ್ತಿದ್ದರು. ಪುರಾಣದ ಅಮಲು ಅನಿರ್ವಚನೀಯ.
ಪ್ರಕಾಶಕರು - ಅಂಕಿತ
