Naveen. T. Purushottam
Publisher - ಶ್ರೀನಿಧಿ ಪ್ರಕಾಶನ
Regular price
Rs. 160.00
Regular price
Rs. 160.00
Sale price
Rs. 160.00
Unit price
per
- Free Shipping Above ₹200
- Cash on Delivery (COD) Available
Pages - 144
Type - Paperback
'ತಮಸೋಮಾ ಜ್ಯೋತಿರ್ಗಮಯ" ಎಂಬ ಉಕ್ತಿಯ ತಿರುಳನ್ನು ಅರ್ಥೈಸಿಕೊಂಡು ತಮ್ಮ ನಿತ್ಯ ಬದುಕಲ್ಲೂ ಅಳವಡಿಸಿಕೊಂಡಿರುವ ಸುಧಾ ಮೂರ್ತಿ ಕರ್ನಾಟಕದ ನೆಲದಲ್ಲಿ ಜನಿಸಿರುವುದು ನಮ್ಮೆಲ್ಲರ ಹೆಮ್ಮೆ.
ಶ್ರೀಮಂತಿಕೆ ಬದುಕಿನ ಒಂದು ಭಾಗವಷ್ಟೇ ಎನ್ನುವುದನ್ನು ಸದಾ ನಿರೂಪಿಸುತ್ತಿರುವ, ಸೌಜನ್ಯ ಮೂರ್ತಿ, ಜನಪ್ರಿಯ ಬರಹಗಾರ್ತಿ, ಜನಾನುರಾಗಿ ಸುಧಾಮೂರ್ತಿ ಅವರ ಬದುಕು ಹಾಗೂ ಬರಹಗಳು ಸಮಸ್ತ ಸ್ತ್ರೀಕುಲಕ್ಕೆ ಮತ್ತು ಸುಂದರವಾದ ಬದುಕನ್ನು ಬದುಕಬೇಕೆಂಬ ಎಲ್ಲರಿಗೂ ದಾರಿದೀಪವಾಗಿದೆ.
ಶ್ರೀಮಂತಿಕೆ ಬದುಕಿನ ಒಂದು ಭಾಗವಷ್ಟೇ ಎನ್ನುವುದನ್ನು ಸದಾ ನಿರೂಪಿಸುತ್ತಿರುವ, ಸೌಜನ್ಯ ಮೂರ್ತಿ, ಜನಪ್ರಿಯ ಬರಹಗಾರ್ತಿ, ಜನಾನುರಾಗಿ ಸುಧಾಮೂರ್ತಿ ಅವರ ಬದುಕು ಹಾಗೂ ಬರಹಗಳು ಸಮಸ್ತ ಸ್ತ್ರೀಕುಲಕ್ಕೆ ಮತ್ತು ಸುಂದರವಾದ ಬದುಕನ್ನು ಬದುಕಬೇಕೆಂಬ ಎಲ್ಲರಿಗೂ ದಾರಿದೀಪವಾಗಿದೆ.