Skip to product information
1 of 1

Nidasale Puttaswamayya

ಕರುನಾಡ ಕಟ್ಟಾಳುಗಳು

ಕರುನಾಡ ಕಟ್ಟಾಳುಗಳು

Publisher - ಸಪ್ನ ಬುಕ್ ಹೌಸ್

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages -

Type -

Gift Wrap
Gift Wrap Rs. 15.00
Gift Box
Gift Box Rs. 225.00
565ರಲ್ಲಿ ನಡೆದ ತಾಳಿಕೋಟೆ (ರಕ್ಕಸ ತಂಗಡಿ) ಯುದ್ಧದ ನಂತರ ನೆಲೆ ಕಳೆದುಕೊಂಡ ಕನ್ನಡಿಗರು 19ನೆಯ ಶತಮಾನದ ಹೊತ್ತಿಗೆ ಐದು ಪ್ರಾಂತ್ಯಗಳು 17 ಸಂಸ್ಥಾನಗಳಲ್ಲಿ ಹರಿದು ಹಂಚಿಹೋಗಿದ್ದರು. ಶತಮಾನದ ಹೋರಾಟದ ಫಲವಾಗಿ ಈ ಭಾಗಗಳು ಸೇರಿಕೊಂಡು 1956ರಲ್ಲಿ 'ವಿಶಾಲ ಮೈಸೂರು ರಾಜ್ಯ' ರಚನೆಯಾಗಿ, ಕನ್ನಡಿಗರನ್ನು ಒಂದು ಆಡಳಿತದಲ್ಲಿ ತರುವ ಹಿರಿಯರ ಶತಮಾನದ ಕನಸು ನನಸಾಯಿತು. ಕರ್ನಾಟಕ ಎಂಬ ಹೆಸರಿಗಾಗಿ 1973ರವರೆಗೆ ಅಂದರೆ ಸುಮಾರು 17 ವರ್ಷಗಳನ್ನು ಕಾಯಬೇಕಾಯಿತು.

1956 ನವೆಂಬರ್ 1ರಂದು ಅಸ್ತಿತ್ವಕ್ಕೆ ಬಂದ ಈ ಕನ್ನಡ ನಾಡು ಅನಾಯಾಸವಾಗಿ ಬಂದಿದ್ದಲ್ಲ. ಕನ್ನಡ ಕಟ್ಟುವ ಕಾಯಕದಲ್ಲಿ ತಮ್ಮ ಬದುಕನ್ನು ಕಳೆದುಕೊಂಡವರ ತ್ಯಾಗದ ಉಡುಗೊರೆ ನಮ್ಮ ಇಂದಿನ ಕರ್ನಾಟಕ, ಇಂದಿನ ಕರ್ನಾಟಕದ ಹುಟ್ಟಿನ ಹಿಂದೆ ಶತಮಾನಗಳ ದಿಟ್ಟ ಹೋರಾಟದ ಕಥೆಯಿದೆ. ಅಕ್ಷರಶಃ ಸಾವಿರಾರು ಕನ್ನಡಿಗರ ತ್ಯಾಗ, ಒಗ್ಗಟ್ಟು ಹಾಗೂ ಛಲಬಿಡದ ತ್ರಿವಿಕ್ರಮನಂತೆ ನಡೆಸಿದ ಹೋರಾಟ ಅನುಪಮವಾದದ್ದು. ಏಕೀಕೃತ ಕರ್ನಾಟಕದ ಕನಸು ಕಂಡು ನನಸಾಗಿಸುವಲ್ಲಿ ಆ ಹಿರಿಯರ ಸಂಕಲ್ಪಶಕ್ತಿ, ನಮ್ಮ ಯುವ ಜನತೆಗೆ ಕನ್ನಡ ಕೆಲಸ ಮಾಡಲು ಸ್ಫೂರ್ತಿಯಾಗುವುದರಲ್ಲಿ ಅನುಮಾನವಿಲ್ಲ.
View full details

Talk about your brand

Share information about your brand with your customers. Describe a product, make announcements, or welcome customers to your store.