Skip to product information
1 of 5

Dr. T R Anantharamu

ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು: ನೆಲೆ-ಹಿನ್ನೆಲೆ

ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು: ನೆಲೆ-ಹಿನ್ನೆಲೆ

ಪ್ರಕಾಶಕರು - ಹರಿವು ಬುಕ್ಸ್

Regular price Rs. 800.00
Regular price Rs. 800.00 Sale price Rs. 800.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 580

Type - Hardcover

ಕರ್ನಾಟಕದಲ್ಲಿರುವ ಸ್ಮಾರ್ತ ಬ್ರಾಹ್ಮಣರ ಎಲ್ಲ ಒಳಪಂಗಡಗಳನ್ನೂ ಕುರಿತ ಸಮಗ್ರ ಮಾಹಿತಿಯುಳ್ಳ ʻಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು: ನೆಲೆ-ಹಿನ್ನೆಲೆʼ ಎಂಬ ಕೃತಿಯನ್ನು ʻಹರಿವು ಬುಕ್ಸ್‌ʼಪ್ರಕಾಶನ ಸಂಸ್ಥೆ, ಬೆಂಗಳೂರು ಹೊರತರುತ್ತಿದೆ. ಸುಮಾರು 600 ಪುಟಗಳ ಈ ಸಂಪುಟದಲ್ಲಿ 28 ಒಳಪಂಗಡಗಳ ಭೌಗೋಳಿಕ, ಸಾಂಸ್ಕೃತಿಕ, ಧಾರ್ಮಿಕ, ಐತಿಹಾಸಿಕ ಇವೇ ಮುಂತಾದವನ್ನು ಕುರಿತು ಸಂಪೂರ್ಣ ವಿವರಗಳು ಲಭ್ಯ. ಆಯಾ ಪಂಗಡಗಳ ಪರಿಣತರೇ ತಮ್ಮ ತಮ್ಮ ಪಂಗಡಗಳ ಬಗ್ಗೆ ಬರೆದಿದ್ದಾರೆ. ನಿಖರ ಮಾಹಿತಿ, ವಸ್ತುನಿಷ್ಠ ನಿರೂಪಣೆ, ಎಲ್ಲರೂ ಓದಬಹುದಾದ ಭಾಷಾ ಶೈಲಿ ಈ ಸಂಪುಟದ ವೈಶಿಷ್ಟ್ಯ.

    View full details

    Customer Reviews

    Based on 10 reviews
    90%
    (9)
    10%
    (1)
    0%
    (0)
    0%
    (0)
    0%
    (0)
    S
    Shankar Narayan

    I have read only 50 % of the book. So far, it is excellent. I will give my full review after completing it.

    S
    SHREEVATSA D S
    A good book to be known about the smarth brahmins.

    A good book

    N
    N.Nagachandra Na
    Review

    ಪುಸ್ತಕ ಬಹಳ ಆಯಾಮಗಳನ್ನು ಒಳಗೊಂಡಿದ್ದು ಅಚ್ಚುಕಟ್ಟಾಗಿ ಮೂಡಿಬಂದಿದೆ

    S
    SRINIVAS BA
    ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು: ನೆಲೆ-ಹಿನ್ನೆಲೆ ಒಂದು ಉತ್ತಮ ಪುಸ್ತಕ

    ಸ್ಮಾರ್ಥ ಬ್ರಾಹ್ಮಣ ಮೂಲ,ವಲಸೆ,ಇತಿಹಾಸದ ಒಂದು ಉತ್ತಮ ಪುಸ್ತಕ

    C
    Channakeshava
    ಒಂದು ಅತ್ಯುತ್ತಮ ಕೃತಿ

    ಬ್ರಾಹ್ಮಣರ ಮೂಲ,ವಲಸೆ,ಇತಿಹಾಸದ ಬಗ್ಗೆ ಸಂಶೋಧನಾಧಾರಿತ,ಸಂಕಲಿತ ಒಂದು ಉತ್ತಮ ಪುಸ್ತಕ.ಬ್ರಾಹ್ಮಣರನ್ನು ಮೂದಲಿಸುವ,ಆದರರಿಂದ ನೋಡುವ ಎಲ್ಲಾ ದೃಷ್ಟಿಕೋನದ ಓದುಗರಿಗೆ, ನಿಷ್ಪಕ್ಷತೆಯನ್ನು ಮಾಡಿಕೊಂಡು ಬರೆದ ಬರವಣಿಗೆಯ ಸಂಕಲನ ತುಂಬಾ ಶ್ಲಾಘನೀಯ ಹಾಗೂ ಅಭಿನಂದನೀಯ.🙏