Skip to product information
1 of 5

Dr. T R Anantharamu

ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು: ನೆಲೆ-ಹಿನ್ನೆಲೆ

ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು: ನೆಲೆ-ಹಿನ್ನೆಲೆ

ಪ್ರಕಾಶಕರು - ಹರಿವು ಬುಕ್ಸ್

Regular price Rs. 800.00
Regular price Rs. 800.00 Sale price Rs. 800.00
Sale Sold out
Shipping calculated at checkout.

- Free Shipping above ₹1,000

- Cash on Delivery (COD) Available

Pages - 580

Type - Hardcover

ಕರ್ನಾಟಕದಲ್ಲಿರುವ ಸ್ಮಾರ್ತ ಬ್ರಾಹ್ಮಣರ ಎಲ್ಲ ಒಳಪಂಗಡಗಳನ್ನೂ ಕುರಿತ ಸಮಗ್ರ ಮಾಹಿತಿಯುಳ್ಳ ʻಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು: ನೆಲೆ-ಹಿನ್ನೆಲೆʼ ಎಂಬ ಕೃತಿಯನ್ನು ʻಹರಿವು ಬುಕ್ಸ್‌ʼಪ್ರಕಾಶನ ಸಂಸ್ಥೆ, ಬೆಂಗಳೂರು ಹೊರತರುತ್ತಿದೆ. ಸುಮಾರು 600 ಪುಟಗಳ ಈ ಸಂಪುಟದಲ್ಲಿ 28 ಒಳಪಂಗಡಗಳ ಭೌಗೋಳಿಕ, ಸಾಂಸ್ಕೃತಿಕ, ಧಾರ್ಮಿಕ, ಐತಿಹಾಸಿಕ ಇವೇ ಮುಂತಾದವನ್ನು ಕುರಿತು ಸಂಪೂರ್ಣ ವಿವರಗಳು ಲಭ್ಯ. ಆಯಾ ಪಂಗಡಗಳ ಪರಿಣತರೇ ತಮ್ಮ ತಮ್ಮ ಪಂಗಡಗಳ ಬಗ್ಗೆ ಬರೆದಿದ್ದಾರೆ. ನಿಖರ ಮಾಹಿತಿ, ವಸ್ತುನಿಷ್ಠ ನಿರೂಪಣೆ, ಎಲ್ಲರೂ ಓದಬಹುದಾದ ಭಾಷಾ ಶೈಲಿ ಈ ಸಂಪುಟದ ವೈಶಿಷ್ಟ್ಯ.

    View full details

    Customer Reviews

    Based on 6 reviews
    83%
    (5)
    17%
    (1)
    0%
    (0)
    0%
    (0)
    0%
    (0)
    C
    Channakeshava
    ಒಂದು ಅತ್ಯುತ್ತಮ ಕೃತಿ

    ಬ್ರಾಹ್ಮಣರ ಮೂಲ,ವಲಸೆ,ಇತಿಹಾಸದ ಬಗ್ಗೆ ಸಂಶೋಧನಾಧಾರಿತ,ಸಂಕಲಿತ ಒಂದು ಉತ್ತಮ ಪುಸ್ತಕ.ಬ್ರಾಹ್ಮಣರನ್ನು ಮೂದಲಿಸುವ,ಆದರರಿಂದ ನೋಡುವ ಎಲ್ಲಾ ದೃಷ್ಟಿಕೋನದ ಓದುಗರಿಗೆ, ನಿಷ್ಪಕ್ಷತೆಯನ್ನು ಮಾಡಿಕೊಂಡು ಬರೆದ ಬರವಣಿಗೆಯ ಸಂಕಲನ ತುಂಬಾ ಶ್ಲಾಘನೀಯ ಹಾಗೂ ಅಭಿನಂದನೀಯ.🙏

    N
    N UDAYASIMHA
    ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು: ನೆಲೆ-ಹಿನ್ನೆಲೆ? Boo

    Prompt execution & delivery

    K
    Kiran Nagaraj

    ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು: ನೆಲೆ-ಹಿನ್ನೆಲೆ

    R
    Raghu Kanth C L

    ಲೇಖನಗಳು ಚೆನ್ನಾಗಿವೆ.

    h
    holalkere laxmivenkatesh
    It's a very useful book of Researh reference valu !

    ಸ್ಮಾರ್ಥ ಬ್ರಾಹ್ಮಣರು' ಎನ್ನುವ ನಿಮ್ಮಮಹತ್ವದ ಕೃತಿರಚನೆಯ ವಿಮರ್ಶೆಯನ್ನು ಈಗ ತಾನೇ ಡಾ. ಶತಾವಧಾನಿ ಡಾ. ಆರ್. ಗಣೇಶರ ಯು ಟ್ಯೂಬ್ ನಲ್ಲಿ ಕೇಳಿ ಪುಳಕಿತಗೊಂಡೆ. ಮೊಟ್ಟಮೊದಲನೆಯ ಕಾರಣವೆಂದರೆ, ನಾನು 'ಸ್ಮಾರ್ಥ ಬಡಗನಾಡು ಬ್ರಾಹ್ಮಣ' ಎನ್ನುವ ಕೇವಲ ಕಾರಣಕ್ಕಾಗಿ. ಇದು ಸ್ವಾರ್ಥ !

    ಶತಾವಧಾನಿಗಳ ಪ್ರಕಾರ ಇದು ಬಹು ಮೌಲಿಕ ಗ್ರಂಥವಾಗಿದೆ. ಒಟ್ಟಿನಲ್ಲಿ ಬ್ರಾಹ್ಮಣರೆಲ್ಲಾ ಈಗಲಾದರೂ ತಮ್ಮ ನೆಲೆಯನ್ನು ಗುರುತಿಸಿಕೊಂಡು ಒಗ್ಗಟ್ಟಾಗಿ ಇರುವುದರ ಮಹತ್ವವನ್ನು ಅರಿಯಲೇ ಬೇಕಾಗಿದೆ. ಇಷ್ಟೊಂದು ಮಾಹಿತಿಗಳ ಆಗರವಾದ ಆಕರಗ್ರಂಥವನ್ನು ಹೊರತಂದ ತಮಗೆ ಮತ್ತು ತಮ್ಮ ತಂಡಕ್ಕೆ ನನ್ನ ಅಭಿವಂದನೆಗಳು.
    ನಮಸ್ಕಾರ
    -ವೆಂಕಟೇಶ್