ರಹಮತ್ ತರೀಕೆರೆ
Publisher: ಅಭಿನವ ಪ್ರಕಾಶನ
Regular price
Rs. 250.00
Regular price
Rs. 250.00
Sale price
Rs. 250.00
Unit price
per
Shipping calculated at checkout.
Couldn't load pickup availability
ಕರ್ನಾಟಕದ ಶರಣ ಪಂಥಗಳ ಮೇಲೆ ವ್ಯಾಪಕವಾದ ಅಧ್ಯಯನ ನಡೆದಿದೆ. ಆದರೆ ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿ ಮಾತ್ರ ಕಾಣುವ ನಾಥಪಂಥದ ಕುರುಹುಗಳನ್ನು ಅರಸುತ್ತ ಊರು, ಗವಿ, ಬೆಟ್ಟ, ಕೊಳ್ಳ, ಗುಡಿ, ಸಮಾಧಿ, ಶಿಲಾ ಶಾಸನಗಳ ಅಧ್ಯಯನ ಮಾಡಿ ರಹಮತ್ ತರೀಕೆರೆ ಅವರು ಬರೆದಿರುವ ಈ ಪುಸ್ತಕ ಕರ್ನಾಟಕದ ನಾಥಪಂಥದ ಇತಿಹಾಸವನ್ನು ಅರಿಯಲು ಸಹಾಯಕ.
