Skip to product information
1 of 2

Aluru Venkatarayaru

ಕರ್ನಾಟಕ ಗತವೈಭವ

ಕರ್ನಾಟಕ ಗತವೈಭವ

Publisher -

Regular price Rs. 140.00
Regular price Rs. 140.00 Sale price Rs. 140.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages -

Type -

Gift Wrap
Gift Wrap Rs. 15.00
Gift Box
Gift Box Rs. 225.00

ಪ್ರತಿಷ್ಠಾನದ ವತಿಯಿಂದ

ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಪ್ರತಿಷ್ಠಾನ ಧಾರವಾಡ ವತಿಯಿಂದ ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಪ್ರತಿಷ್ಠಾನವು ಸ್ಥಾಪನೆಗೊಂಡಿತು. ಆಗ ಅವರ ಅಳಿಯಂದಿರಾದ ಡಾ. ವರದರಾಜ ಹುಯಿಲಗೊಳ ಈ ಪ್ರತಿಷ್ಠಾನದ ಸ್ಥಾಪಕರು. ಅಂದಿನಿಂದ ಪ್ರತಿಷ್ಠಾನವು ವೆಂಕಟರಾಯರ ವಿಚಾರಧಾರೆಗಳನ್ನು ಏಕೀಕರಣದ ವಿಚಾರಗಳನ್ನು ಪ್ರಚಾರ, ಪ್ರಸಾರ ಮಾಡುತ್ತಾ ಬಂದಿದೆ. ಇದರನ್ವಯ ನಿರಂತರವಾಗಿ ವಿಚಾರ ಸಂಕಿರಣ, ಉಪನ್ಯಾಸ ಹಾಗೂ ವೆಂಕಟರಾಯರ ಸಾಹಿತ್ಯದ ಪ್ರಕಟಣೆಗಳನ್ನು ಮಾಡುತ್ತಿದೆ. ಈಗ ಮತ್ತೆ ಕನ್ನಡಿಗರಿಗೆ ಎಕೀಕರಣದ ಅರಿವು ಮೂಡಿಸಿದ ಮಹತ್ವದ ಗ್ರಂಥ ಕರ್ನಾಟಕ ಗತವೈಭವ ಪ್ರಕಟಿಸುವ ಮೂಲಕ ಮತ್ತೊಮ್ಮೆ ಜನರ ಕೈಗೆ ಈ ಗ್ರಂಥ ಸಿಗಲಿ ಎಂಬ ಆಶಯದೊಂದಿಗೆ ಪ್ರತಿಷ್ಠಾನವು ಇದನ್ನು ಪ್ರಕಟಿಸುತ್ತಿದೆ.

-ಡಾ|| ಪ್ರಮೋದ. ಗಾಯಿ (ಅಧ್ಯಕ್ಷರು ಆಲೂರು ವೆಂಕಟರಾವ ಪ್ರತಿಷ್ಠಾನ ಧಾರವಾಡ)

View full details