Prof. B. Sheik Ali
ಕರ್ನಾಟಕ ಚರಿತ್ರೆ ಮಾಲೆ - 7
ಕರ್ನಾಟಕ ಚರಿತ್ರೆ ಮಾಲೆ - 7
Publisher - ಕನ್ನಡ ವಿಶ್ವವಿದ್ಯಾಲಯ
- Free Shipping Above ₹400
- Cash on Delivery (COD) Available*
Pages - 884
Type - Hardcover
Couldn't load pickup availability
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರರು ಕನ್ನಡ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾಗಿದ್ದ ಅವಧಿಯಲ್ಲಿ ಹಾಕಿಕೊಟ್ಟ ಬೌದ್ಧಿಕ ಬುನಾದಿಯ ಫಲಶ್ರುತಿಗಳಲ್ಲಿ ಈ ಬೃಹತ್ 'ಕರ್ನಾಟಕ ಚರಿತ್ರೆ'ಯ ಏಳು ಸಂಪುಟಗಳ ಮಾಲಿಕೆಯೂ ಒಂದು. ಇಂದು ಅವು ಪುನರ್ ಮುದ್ರಣಗೊಳ್ಳುತ್ತಿರುವುದೇ ಅವುಗಳ ಅಪ್ರತಿಮ ಮಹತ್ವಕ್ಕೆ ಸಾಕ್ಷಿಯಾಗಿದೆ.
ಚರಿತ್ರೆ ಎನ್ನುವುದು ಕೇವಲ ಆನೆ-ಕುದುರೆಗಳ ಲೆಕ್ಕಾಚಾರದ ಗಣಿತವಲ್ಲ; ಅದು ಮನುಷ್ಯನ ಅಧಿಕಾರ ರಾಜಕಾರಣದ ಸರಳರೇಖೆಯೂ ಅಲ್ಲ. ಬದಲಾಗಿ, ಮನುಷ್ಯನ ಬದುಕಿನ ನಾನಾ ಮುಖಗಳ ಸಂಕೀರ್ಣ ಚಿತ್ರಣವಾಗಿದೆ. ಹೀಗಾಗಿಯೇ ಸಾಹಿತ್ಯ, ಸಂಸ್ಕೃತಿ ಮತ್ತು ಕಲೆಗಳು ಚರಿತ್ರೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿವೆ. ಇವು ಕೇವಲ ಗ್ರಂಥಸ್ಥ ದಾಖಲೆಗಳಲ್ಲ; ಮೌಖಿಕ ಕಥನಗಳು ಮತ್ತು ಜನಪದ ಕಲೆಗಳೊಂದಿಗೆ ಬೆಸೆದುಕೊಂಡಿರುವ ಚರಿತ್ರೆಯ ಸಮಗ್ರತೆಯನ್ನು ಗ್ರಹಿಸಲು ಈ ಸಂಪುಟಗಳು ಅತ್ಯಂತ ಮಹತ್ವದ ಆಕರಗಳಾಗಿವೆ.
ಈ ಸಂಪುಟಗಳನ್ನು ಪ್ರಕಟಿಸಲು ಶ್ರಮಿಸಿದ ಸಂಸ್ಥಾಪಕ ಕುಲಪತಿಗಳಾದ ನಾಡೋಜ ಡಾ. ಚಂದ್ರಶೇಖರ ಕಂಬಾರರಿಗೂ, ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ ಇತಿಹಾಸತಜ್ಞ ನಾಡೋಜ ಡಾ. ಬಿ. ಷೇಕ್ ಅಲಿ ಅವರಿಗೂ ಹಾಗೂ ಎಲ್ಲಾ ಸಂಪಾದಕರು ಮತ್ತು ಲೇಖಕರಿಗೂ ವಿಶ್ವವಿದ್ಯಾಲಯವು ಚಿರಋಣಿಯಾಗಿದೆ. ವಿಶೇಷವಾಗಿ ಈ ಮಾಲಿಕೆಯ ನಾಲ್ಕನೇ ಸಂಪುಟವನ್ನು ರಚಿಸಿದ ಪ್ರೊ. ಬಿ. ಷೇಕ್ ಅಲಿ ಅವರಿಗೆ ಅಭಿನಂದನೆಗಳು.
- ಡಾ. ಮಲ್ಲಿಕಾ ಎಸ್. ಘಂಟಿ, ಕುಲಪತಿಗಳು
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.