G. L. Shamprasad
ಕಂಕ
ಕಂಕ
Publisher -
- Free Shipping Above ₹400
- Cash on Delivery (COD) Available*
Pages - 200
Type - Paperback
Couldn't load pickup availability
1891, ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮವು ಅಳಿದರೂ ದಂಗೆಯ ಕಿಚ್ಚು ಇನ್ನೂ ಆರಿರಲಿಲ್ಲ. ದೇವಾಂಶ್ ಬ್ಯಾಲೆ ಮದರಾಸ್ ಪ್ರಾಂತ್ಯದ ಆಂಗ್ಲರಿಗೆ ಸಿಂಹಸ್ವಪ್ನವಾಗಿದ್ದ ಕಾಲವದು. ತುಂಗಾ ತೀರದ ಆ ಘೋರ ಕದನದ ನೆತ್ತರ ಕಲೆಗಳು ಇನ್ನೂ ಮಾಸಿರಲಿಲ್ಲ... ಪಶ್ಚಿಮ ಘಟ್ಟಗಳ ವಾರಾಹಿ ಅರಣ್ಯದಲ್ಲಾದ ನಿಗೂಢ ಸಾವುಗಳು ಎಲ್ಲರನ್ನೂ ತಲ್ಲಣಗೊಳಿಸಿದ್ದವು. ಗಲ್ಲಿಗೇರಿಸಲು ದೇವಾಂಶ್ ಬ್ಯಾಲೆಯನ್ನು ಬಾದಾಮಿಯ ಕಾರಾಗೃಹದಲ್ಲಿ ಇರಿಸಿದ್ದರೂ, ಆ ಸಾವುಗಳ ಹಿಂದಿನ ರಹಸ್ಯಗಳನ್ನು ಪತ್ತೆಹಚ್ಚಲು ಅವನೇ ಬೇಕಾಯಿತು. ಭೂಲೋಕ ಮತ್ತು ತಳಾತಳದ ನಡುವೆ ನಿಂತ ದೇವಾಂಶ್ ಬ್ಯಾಲೆಯ ರೋಚಕ ಕಥೆಯನ್ನು ಒಳಗಿನ ಪುಟಗಳಲ್ಲಿ ಓದಿ....
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.