Balakrishna. D. Karanta
Publisher - ಸ್ನೇಹ ಬುಕ್ ಹೌಸ್
- Free Shipping Above ₹200
- Cash on Delivery (COD) Available
Pages - 160
Type - Paperback
ಈ ಕೃತಿಯ ಲೇಖಕರಾದ ಶ್ರೀ ಬಾಲಕೃಷ್ಣ ಡಿ. ಕಾರಂತರು ರಾಷ್ಟ್ರೀಕೃತ ಬ್ಯಾಂಕ್ ಒಂದರಲ್ಲಿ ಮೂರುವರೆ ದಶಕಗಳಿಗೂ ಹೆಚ್ಚು ಕಾಲ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಉನ್ನತ ಪದವಿಯಲ್ಲಿ ನಿವೃತ್ತರಾದವರು. ಸಾಹಿತ್ಯ, ಸಂಗೀತ, ನಾಟಕ, ವ್ಯಕ್ತಿತ್ವ ವಿಕಸನದಂತಹ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ತೊಡಗಿಸಿಕೊಂಡಿರುವ ಸಹೃದಯಿ. ಭಾರತೀಯ ಅದರಲ್ಲೂ ಅಅದ್ವೈತ ತತ್ವಶಾಸ್ತ್ರಗಳಲ್ಲಿ ಮೊದಲಿನಿಂದಲೂ ವಿಶೇಷ ಆಸಕ್ತಿ ಶ್ರದ್ದೆ ಇದ್ದ ಅವರು ಓರ್ವ ಅ ಅಧ್ಯಾತ್ಮ ಸಾಧಕರು. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನೆಲೆಸಿರುವ ಅವರು, ಪ್ರಸ್ತುತ ಅಧ್ಯಾತ್ಮ ವಿಚಾರಗಳನ್ನು ಎಲ್ಲ ವಯೋಮಾನದವರಿಗೆ ತಮ್ಮ ಲೇಖನಗಳ ಮೂಲಕ ಮನಮುಟ್ಟುವಂತೆ ತಲುಪಿಸುತ್ತಿರುವ ಓರ್ವ ಕ್ರಿಯಾಶೀಲ ಬರಹಗಾರರು.
-ಪ್ರಕಾಶಕರು,
ಸ್ನೇಹ ಬುಕ್ ಹೌಸ್, ಬೆಂಗಳೂರು.