Tejaswi
ಹೃದಯದ ಮಾತು ಕೇಳು ನನ್ನ ಒಲವೇ
ಹೃದಯದ ಮಾತು ಕೇಳು ನನ್ನ ಒಲವೇ
Publisher -
- Free Shipping Above ₹400
- Cash on Delivery (COD) Available*
Pages - 146
Type - Paperback
Couldn't load pickup availability
ಐತಿಹಾಸಿಕ ರಹಸ್ಯದ ರೋಚಕತೆ
ಕಲ್ಯಾಣ ಕ್ರಾಂತಿಯಿಂದಾಗಿ ಜೀವ ಅಪಾಯದಿಂದ ತಪ್ಪಿಸಿಕೊಳ್ಳಲು ರಾತ್ರೋ ರಾತ್ರಿ ತಮ್ಮ ಗಂಟು ಮೂಟೆ ಕಟ್ಟಿಕೊಂಡು ಉಳವಿ ಎಂಬ ದಟ್ಟ ಕಾಡಿನತ್ತ ಓಡಿ ಬಂದ ಚೆನ್ನಬಸವಣ್ಣ ಮತ್ತು ಅವರ ಅನುಯಾಯಿಗಳ ಸಂಪತ್ತಿನ ನಿಗೂಢ ಇತಿಹಾಸದ ರಹಸ್ಯದ ಹಿಂದೆ ಬಿದ್ದ ಬ್ರಿಟಿಷ್ ಚಾರ್ಜ್ ಸ್ಲಾಟ್ ನ ಪಯಣದ ತಿರುವುಗಳ ಕತೆ..
ವಿಭಿನ್ನ ಸಂಸ್ಕೃತಿಗಳ ಪ್ರಾದೇಶಿಕ ಚಿತ್ರಣ
ಒಂದು ಕಡೆ ಉಳವಿ ಎಂಬ ಶರಣರ ಸಂಸ್ಕೃತಿಯಾದರೆ ಇನ್ನೊಂದು ಕಡೆ ಬರಬಳ್ಳಿ ಎಂಬ ಹವ್ಯಕ ಬ್ರಾಹ್ಮಣರ ಸಂಸ್ಕೃತಿ. ನಡುವೆ ಕಾಳಿ ನದಿಯ ಪರಾಗ ಹಲವು. ಇವುಗಳ ಸುತ್ತ ಸಾಗುವ ವಿಭಿನ್ನತೆ.
ತಾತ್ವಿಕ ಪಾತ್ರಗಳ ಸುಂದರ ಕಲ್ಪನೆ
ಜೀವನದ ಸಹಜ ಭಾವನೆಗಳೊಂದಿಗೆ ಎದುರಾಗುವ ಅನಿರೀಕ್ಷಿತ ಗೊಂದಲಗಳಲ್ಲಿ ತನ್ನದೇ ರೀತಿಯಲ್ಲಿ ಉತ್ತರ ಕಂಡುಕೊಂಡು ಸಾಗುವ ಶಂಕರ್ ಎಂಬುವ ಪಾತ್ರ ಭಾವನೆಗಳಲ್ಲಿ ನಿಮ್ಮನ್ನ ಸಿಲುಕಿಸುತ್ತದೆ. ಅವನ ನಿರ್ಧಾರಗಳ ಜೊತೆಯಾಗಿ ಹೆಜ್ಜೆ ಹಾಕುತ್ತಾ ಸಾಗುವ ಇನ್ನೊಂದು ಪಾತ್ರ ಅಪರ್ಣಾ, ಅವರ ಪ್ರೇಮ ತತ್ವ ಒಂದು ವಿಚಿತ್ರವೇ ಸರಿ.
ಹೃದಯದ ಮಾತು ಕೇಳು ನನ್ನ ಒಲವೇ
ಈ ಎಲ್ಲವನ್ನ ಒಳಗೊಂಡ ಕಾದಂಬರಿಗೆ ಹೃದಯದ ಮಾತು ಕೇಳು ನನ್ನ ಒಲವೇ ಎಂಬ ಶೀರ್ಷಿಕೆ ಏಕೆ ಎಂದು ತಿಳಿಯ ಬೇಕಾದರೆ ಕಾದಂಬರಿಯ ಕೊನೆಯ ಪುಟದವರೆಗೂ ನೀವು ಓದಲೇ ಬೇಕು.
ಕಾದಂಬರಿಯಲ್ಲಿ ಬುದ್ಧಿ ಮತ್ತು ಹೃದಯದ ತಾತ್ವಿಕ ದ್ವಂದ್ವಗಳಿವೆ. ರಾಜಕೀಯ ಆಟಗಳಿವೆ. ಅನಿರೀಕ್ಷಿತ ಅದ್ಭುತಗಳಿವೆ. ರೋಚಕತೆ ಇದೆ. ಹೋರಾಟಗಳಿಗೆ ಮುಳುಗಡೆ ಊಲನ ಅನೇಕ ನ
Share

Subscribe to our emails
Subscribe to our mailing list for insider news, product launches, and more.