Skip to product information
1 of 2

Anand Ranganathan, To Kannada : G. L. Shekar

ಹಿಂದೂ ರಾಷ್ಟ್ರದಲ್ಲಿ ಹಿಂದೂಗಳು

ಹಿಂದೂ ರಾಷ್ಟ್ರದಲ್ಲಿ ಹಿಂದೂಗಳು

Publisher - ಸ್ನೇಹ ಬುಕ್ ಹೌಸ್

Regular price Rs. 299.00
Regular price Rs. 299.00 Sale price Rs. 299.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 103

Type - Paperback

Gift Wrap
Gift Wrap Rs. 15.00

ದೃಢವಾದ ಮತ್ತು ಪ್ರಬಲವಾದ, ಸಾಕಷ್ಟು ಮೂರ್ಖತನಗಳನ್ನು ನಿರ್ದಯವಾಗಿ ಬಹಿರಂಗ ಪಡಿಸಿರುವ ಪುಸ್ತಕ.

-ಮೀನಾಕ್ಷಿ ಜೈನ್ (ಇತಿಹಾಸಕಾರರು)

ಒಂದು ತೀಕ್ಷ್ಣವಾದ ವ್ಯಾಖ್ಯಾನವಾಗಿದ್ದು, ಆಧುನಿಕ ಭಾರತೀಯ ಯುಗದ ಪ್ರಣಾಳಿಕೆಯಾಗಿದೆ; ಓದುಗರನ್ನು ಚಾಲ್ತಿಯಲ್ಲಿರುವ ನಿರೂಪಣೆಗಳನ್ನು ಪ್ರಶ್ನಿಸಲು ಪ್ರರೇಪಿಸುತ್ತದೆ.

-ವಿಷ್ಣು ಜೈನ್
 ವಕೀಲರು

ಅಧಿಕಾರದ ಹಿಡಿತವನ್ನು ಯಾರೇ ಹೊಂದಿದ್ದರೂ, ಹಿಂದೂಗಳು ಎಂಟನೇ ದರ್ಜೆಯ ನಾಗರಿಕರಾಗಿಯೇ ಮುಂದುವರಿಯುತ್ತಾರೆ ಎಂಬುದನ್ನು ಪ್ರಬಲವಾಗಿ ತೋರಿಸಿದ್ದಾರೆ; ಓದುಗರ ಹೃದಯ ಮತ್ತು ಮನಸ್ಸನ್ನು ಜಾಗೃತಗೊಳಿಸುವ ಭರವಸೆ ಇದೆ. ಓದಲೇ ಬೇಕಾದ ಪುಸ್ತಕ.

-ಜೆ. ಸಾಯಿ ದೀಪಕ್
 ವಕೀಲರು

View full details