Lakshmipati Kolara, Suresh Bhat Bakrabailu
ಹರಪ್ಪ ಡಿಎನ್ಎ ನುಡಿದ ಸತ್ಯ
ಹರಪ್ಪ ಡಿಎನ್ಎ ನುಡಿದ ಸತ್ಯ
Publisher - ಕಾನ್ಕೇವ್ ಮೀಡಿಯಾ
- Free Shipping Above ₹400
- Cash on Delivery (COD) Available*
Pages -
Type -
Couldn't load pickup availability
ಹೊರಗಿನಿಂದ ಬಂದು ಮೊದಲೇ ಇಲ್ಲಿದ್ದವರನ್ನು ಅನ್ಯರಾಗಿಸಿ, ತಮ್ಮ ಯಜಮಾನಿಕೆಯನ್ನು ಸ್ಥಾಪಿಸಿಕೊಂಡ ಆರ್ಯ ಸಾಂಸ್ಕೃತಿಕ ವಸಾಹತುಶಾಹಿಯ ವಂಶಾವಳಿಯ ಶೋಧನೆಗೆ ಇತ್ತೀಚಿನ ಸಂಶೋಧನೆಗಳು ತಾರ್ಕಿಕ ಅಂತ್ಯವನ್ನು ಸಾರುತ್ತಿವೆ. ಈ ಸಂಗತಿಗಳು ನಮ್ಮ ಸಂಸ್ಕೃತಿ ಚಿಂತನೆಯ ಭಾಗವಾಗಬೇಕು ಎಂಬ ಹಂಬಲದಿಂದ ಹತ್ತಾರು ವರುಷಗಳಿಂದ ಗೆಳೆಯ ಲಕ್ಷ್ಮೀಪತಿ ಕೋಲಾರ ಅಧ್ಯಯನದಲ್ಲಿ ತೊಡಗಿಕೊಂಡಿದ್ದಾರೆ. ಅವರು ಮತ್ತು ಅವರ ಸಹಯಾನಿ ಸುರೇಶ್ ಭಟ್ ಭಾಕ್ರಬೈಲು ಅವರ ಈ ಕಿರುಪುಸ್ತಕ ಈ ನೆಲದ ಬದುಕು ಪರಾಸ್ತವಾದ ಹಿನ್ನೆಲೆಯನ್ನು ಸಾಧಾರವಾಗಿ ಮುಂದಿಡುತ್ತದೆ.ತಮ್ಮನ್ನೆ ಮರೆತು ಇಲ್ಲದ್ದರ ಬಗೆಗೆ, ಕಂಡಿಲ್ಲದ್ದರ ಬಗೆಗೆ ಅತಿ ಹೆಚ್ಚು ಮಾತನಾಡುತ್ತ ಬಂದಿರುವ ಈ ನೆಲದ ಜನಸಮೂಹಗಳನ್ನು ಕವುಚಿಕೊಂಡಿರುವ ವಿಸ್ಮೃತಿಯನ್ನು ಕಳಚುವ ಪ್ರಯತ್ನ ಈ ಕೃತಿ
-ಎಸ್ ನಟರಾಜ ಬೂದಾಳು
ಈ ಪುಸ್ತಕದ ಮುಖ್ಯ ತಿರುಳು ಹರ್ಯಾಣದ ಹಿಸ್ಸಾರ್ ಜಿಲ್ಲಿಯಲ್ಲಿರುವ ರಾಖಿಘರಿ ಪ್ರಾಕ್ತನ ನೆಲೆಯಲ್ಲಿ ಸಿಕ್ಕಿರುವ ಅ ಪಂಜರದ ಡಿಎನ್ಎ ವಿಶ್ಲೇಷಣೆ ಜಗತ್ತಿನ ಗಮನ ಸೆಳೆದಿರುವುದು. ಇಡೀ ಪುಸ್ತಕದಲ್ಲಿ ಪ್ರಸ್ತಾಪಿತವಾಗಿರುವ ಪ್ರತಿ ವಿಷಯವೂ ಪುರಾವೆ ಸಹಿತವಾಗಿದೆ. ಲೇಕಕರದು ದ್ರಾವಿಡ ಪರವಾದ ಮನೋಗತವೆಂದು ಸ್ಪಷ್ಟವಾದರೂ ಚರ್ಚಿಸಿರುವ ವಿಷಯಗಳೆಲ್ಲ ಪೂರ್ವ ಸಂಶೋಧನಾಧಾರಿತ. ಒಟ್ಟಿನಲ್ಲಿ ಇಡೀ ಕೃತಿ ಮತ್ತಷ್ಟು ಅಧ್ಯಯನಕ್ಕೂ ಹೆಚ್ಚುವಂತೆ ಮಾಡುತ್ತದೆ. ಈ ಪುಸ್ತಕಕ್ಕೆ ಓದುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚರ್ಚೆಗಳಾಗುತ್ತಿವೆ. ಇದೊಂದು ಗಮನಾರ್ಹ ಬೆಳವಣಿಗೆ
- ಬಸವರಾಜು ದೇಸಿ (ವಾರ್ತಾ ಭಾರತಿ)
Share

ಹರಪ್ಪ ಡಿಎನ್ಎ ನುಡಿದ ಸತ್ಯ
Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.