1
/
of
1
C. K. Venkataramanaiah
ಗುರುದೇವ
ಗುರುದೇವ
Publisher -
Regular price
Rs. 65.00
Regular price
Rs. 65.00
Sale price
Rs. 65.00
Unit price
/
per
Shipping calculated at checkout.
- Free Shipping Above ₹300
- Cash on Delivery (COD) Available
Pages -
Type -
Couldn't load pickup availability
ರವೀಂದ್ರನಾಥ ಠಾಕೂರರದು ಬಾಲ್ಯದಲ್ಲೇ ಅರಳಿದ ಪ್ರತಿಭೆ. ಅವರೇ ಬರೆದಿರುವಂತೆ ಅವರ ಬಾಲ್ಯದ ಅನುಭವಗಳು ಕುತೂಹಲಕರವಾಗಿದ್ದವು, ಸ್ವಾರಸ್ಯಕರವಾಗಿದ್ದವು. ಒಂದೆಡೆ ಸೇವಕರ ದಬ್ಬಾಳಿಕೆ, ಶಾಲೆಯಲ್ಲಿನ ಶುಷ್ಕ ಶಿಕ್ಷಣ. ಇದಕ್ಕೆ ವ್ಯತಿರಿಕ್ತವಾಗಿ ಮನೆಯ ಗುರು ಹಿರಿಯರ ಪ್ರೋತ್ಸಾಹ, ಸಾಹಿತ್ಯ, ಸಂಗೀತ, ಕಲೆಗಳಿಂದ ತುಂಬಿದ ವಾತಾವರಣ. ಇಂತಹ ಹಿನ್ನೆಲೆಯಲ್ಲಿ ರವೀಂದ್ರರ ಸಾಹಿತ್ಯ ಸೃಷ್ಟಿ ವಿಕಸಿತವಾಯಿತು. ಹದಿನೆಂಟರ ವಯಸ್ಸಿಗಾಗಲೇ ಅವರ ಕವನಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು.
ರವೀಂದ್ರರ ಬರವಣಿಗೆಯಲ್ಲದೆ, ಅವರ ಜೀವನ ಚರಿತ್ರೆಗೆ ಸಂಬಂಧಿಸಿದ ಹಲವು ಪುಸ್ತಕಗಳ ಆಧಾರದ ಮೇಲೆ, ಬಾಲ್ಯದಿಂದ ಹದಿವಯಸ್ಸಿನವರೆಗೆ ರವೀಂದ್ರರ ಜೀವನವನ್ನು ಈ ಕೃತಿಯ ಮೂಲಕ ಲೇಖಕ ಸಿ ಕೆ ವೆಂಕಟರಾಮಯ್ಯನವರು ಸುಂದರವಾಗಿ ರೂಪಿಸಿದ್ದಾರೆ.
ರವೀಂದ್ರರ ಬರವಣಿಗೆಯಲ್ಲದೆ, ಅವರ ಜೀವನ ಚರಿತ್ರೆಗೆ ಸಂಬಂಧಿಸಿದ ಹಲವು ಪುಸ್ತಕಗಳ ಆಧಾರದ ಮೇಲೆ, ಬಾಲ್ಯದಿಂದ ಹದಿವಯಸ್ಸಿನವರೆಗೆ ರವೀಂದ್ರರ ಜೀವನವನ್ನು ಈ ಕೃತಿಯ ಮೂಲಕ ಲೇಖಕ ಸಿ ಕೆ ವೆಂಕಟರಾಮಯ್ಯನವರು ಸುಂದರವಾಗಿ ರೂಪಿಸಿದ್ದಾರೆ.
Share

Subscribe to our emails
Subscribe to our mailing list for insider news, product launches, and more.