ಗೀತಾ ವಿಶ್ವನಾಥ್
Publisher: ನವಕರ್ನಾಟಕ ಪ್ರಕಾಶನ
Regular price
Rs. 70.00
Regular price
Sale price
Rs. 70.00
Unit price
per
Shipping calculated at checkout.
Couldn't load pickup availability
ಸಂಘಜೀವಿಯಾದ ಮನುಷ್ಯ ಸಂಘಟನಾ ಶಕ್ತಿಯನ್ನು ಪಡೆದಿರುತ್ತಾನೆ. ಮನುಷ್ಯ ಸಹ ನಾಗರಿಕನಾಗಿ ಮುನ್ನಡೆಯುವುದಕ್ಕೆ ವ್ಯಕ್ತಿಯ ಅನೇಕ ಮಾನಸಿಕ ಲಕ್ಷಣಗಳು ಕಾರಣವಾಗಿರುತ್ತವೆ. ಈ ಲಕ್ಷಣಗಳು ಸಾಮಾಜಿಕ ಪಡೆದವಾಗಿರುತ್ತವೆ. ಎಲ್ಲರಲ್ಲಿಯೂ ಅಪೇಕ್ಷಣೀಯ ವ್ಯಕ್ತಿತ್ವ ಲಕ್ಷಣಗಳಿರುತ್ತವೆ. ಈ ಗುಣಲಕ್ಷಣಗಳು, ಕೆಲವರಲ್ಲಿ ಎದ್ದುಕಾಣಿಸುವಂತಿದ್ದು ಇತರರನ್ನು ಆಕರ್ಷಿಸು ವಂತಿರುತ್ತವೆ. ಇತರರು ಆತನನ್ನು ಅನುಸರಿಸಲು, ಆತನ ಆದೇಶಗಳನ್ನು ಪಾಲಿಸಲು ಮುಂದಾಗುತ್ತಾರೆ. ನಾಯಕ ಅಥವಾ ನಾಯಕತ್ವ ರೂಪುಗೊಳ್ಳುವುದು ಹೀಗೆ.
ಈ ಕೃತಿಯನ್ನು ರಚಿಸಿರುವ ಡಾ|| ಅ. ಶ್ರೀಧರ ಅವರು ವೃತ್ತಿಪರ ಮನೋವಿಜ್ಞಾನಿ ಹಾಗೂ ಸಂಶೋಧಕರು, ಜನಪ್ರಿಯ ಮನೋವಿಜ್ಞಾನ, ಶಿಕ್ಷಣ ಮತ್ತು ಕಂಪ್ಯೂಟರ್ ವಿಷಯಗಳ ಮೇಲೆ ಹಲವಾರು ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ಮೂರು ದಶಕಗಳಷ್ಟು ಕಾಲ ಅಧ್ಯಾಪಕರಾಗಿದ್ದರು. ಇವರ 'ಇಂಗ್ಲಿಷ್ - ಕನ್ನಡ ಮನೋವಿಜ್ಞಾನ ಕೋಶ'ಕ್ಕಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಉತ್ತಮ ಕೃತಿ ಪ್ರಶಸ್ತಿ ವಿಜೇತರು.
ಈ ಕೃತಿಯನ್ನು ರಚಿಸಿರುವ ಡಾ|| ಅ. ಶ್ರೀಧರ ಅವರು ವೃತ್ತಿಪರ ಮನೋವಿಜ್ಞಾನಿ ಹಾಗೂ ಸಂಶೋಧಕರು, ಜನಪ್ರಿಯ ಮನೋವಿಜ್ಞಾನ, ಶಿಕ್ಷಣ ಮತ್ತು ಕಂಪ್ಯೂಟರ್ ವಿಷಯಗಳ ಮೇಲೆ ಹಲವಾರು ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ಮೂರು ದಶಕಗಳಷ್ಟು ಕಾಲ ಅಧ್ಯಾಪಕರಾಗಿದ್ದರು. ಇವರ 'ಇಂಗ್ಲಿಷ್ - ಕನ್ನಡ ಮನೋವಿಜ್ಞಾನ ಕೋಶ'ಕ್ಕಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಉತ್ತಮ ಕೃತಿ ಪ್ರಶಸ್ತಿ ವಿಜೇತರು.
