Dr. T. N. Vasudevamurthy
ಧ್ಯಾನಸಿದ್ಧ-ಓಶೋ
ಧ್ಯಾನಸಿದ್ಧ-ಓಶೋ
Publisher -
- Free Shipping Above ₹400
- Cash on Delivery (COD) Available*
Pages -
Type -
Couldn't load pickup availability
ದೇವಗಂಗೆಯ ಮಹಾಮಕರವು ನೀರು ಕುಡಿಯಲು ಬಂದ ಕಿಶೋರ ಕೇಸರಿಯನ್ನು ಭದ್ರವಾಗಿ ಹಿಡಿದುಕೊಂಡಿತು. ಸಿಂಹದಮರಿ ತಪ್ಪಿಸಿಕೊಳ್ಳಲು ಎಷ್ಟು ಪ್ರಯತ್ನ ಪಟ್ಟರೂ ಪ್ರಯೋಜನವಾಗಲಿಲ್ಲ. ಕಳಚಿ ಹಿಡಿದಿದ್ದ ಆ ಮರಕ್ಕೂ ತನ್ನ ಕೋರೆದಾಡೆಗಳನ್ನು ಕಳಚಿ ಬಿಚ್ಚಿ ಬಾಯ್ದೆರೆದು ಆ ಸಿಂಹ ಶಾಬಕವನ್ನು ಬಿಟ್ಟುಬಿಡಲೂ ಸಾಧ್ಯವಾಗಲಿಲ್ಲ. ಹೋರಾಡುತ್ತ ಹೋರಾಡುತ್ತ ಎರಡೂ ಅಮೃತ ನದಿಯ ಪವಿತ್ರ ತೀರ್ಥದಲ್ಲಿ ಮಗ್ನವಾಗುವುದನ್ನು ನೋಡುತ್ತೇವೆ. – ಕುವೆಂಪು
ಮತಗಳಲ್ಲಿ ಪ್ರಾಚೀನತಮ ಮತದ ಪ್ರತಿನಿಧಿ ವಯಸ್ಸಿನಲ್ಲಿ ಎಲ್ಲ ಪ್ರತಿನಿಧಿಗಳಿಗಿಂತಲೂ ಕನಿಷ್ಠತಮನಾಗಿದ್ದರೂ ಪ್ರತಿಭೆಯಲ್ಲಿ ಯಾರಿಗೇನೂ ಕಡಿಮೆಯಾಗಿರಲಿಲ್ಲ. ಗರ್ವಿಷ್ಟ ಪಾಶ್ಚಾತ್ಯ ದೇಶಗಳಿಗೆ ಭಾರತಮಾತೆ ತನ್ನ ಯೋಗ್ಯತಮ ಪುತ್ರನನ್ನೇ ದೂತನನ್ನಾಗಿ ಕಳುಹಿಸಿ ಗೌರವಾನ್ವಿತೆಯಾದಳು.
-ಅನಿಬೆಸೆಂಟ್
(ಚಿಕಾಗೋದಲ್ಲಿ ಮೊದಲ ಸಲ ಕಂಡಾಗ)
ಮೇಲ್ನೋಟಕ್ಕೆ ನಾನು
ಮಹಾಬಂಡಾಯಗಾರನಂತೆ ಮತ್ತು ನನ್ನ ಗುರು ಮಹಾಭಕ್ತನಂತೆ ತೋರಬಹುದು. ನಿಜವೇನೆಂದರೆ ನನ್ನ ಗುರು ಒಬ್ಬ ಬಂಡಾಯಗಾರರಾಗಿರುವರು ಮತ್ತು ನಾನು ಅವರ ಪರಮಭಕ್ತನಾಗಿರುವೆನು.
ಸ್ವಾಮಿ ವಿವೇಕಾನಂದ
ವಂಶಿ ಪಬ್ಲಿಕೇಷನ್ಸ್
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.