Arjun Dangale, To Kannada : Chandrakantha Pokale
ದಲಿತ ಪ್ಯಾಂಥರ್
ದಲಿತ ಪ್ಯಾಂಥರ್
Publisher - ನವಕರ್ನಾಟಕ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 104
Type - Paperback
Couldn't load pickup availability
ದಲಿತ ಸಾಹಿತ್ಯ ಚಳವಳಿಯ ಕೃತಿಶೀಲ ಮತ್ತು ಪ್ರಖರ ಆವಿಷ್ಕಾರವೆಂದರೆ, 1972ರಲ್ಲಿ ಉದಯಗೊಂಡ 'ದಲಿತ ಪ್ಯಾಂಥರ್", ಆಕ್ರಮಠ ಮತ್ತು ಉಗ್ರ ಭಾಷೆಯಲ್ಲಿ ಈ ಯುವಗುಂಪು ನಾಯಕತ್ವದ, ಹಿಂದೂ ಧರ್ಮ ಹಾಗೂ ರಾಜಕಾರಣಿಗಳ ವಿರುದ್ಧ ಟೀಕೆ ಮಾಡಲಾರಂಭಿಸಿತು. ಪ್ಯಾಂಥರವೂ ದಲಿತ ಸಮುದಾಯಕ್ಕೆ ಭರವಸೆ ನೀಡಿತು. ಎರಡು ಮೂರು ವರ್ಷಗಳಲ್ಲಿ ಪ್ಯಾಂಥರ್ ಒಡೆಯಿತು. ಇದಕ್ಕೆ ಕಾರಣವೇನೆಂದರೆ, ವ್ಯವಸ್ಥಿತ ರೀತಿಯಲ್ಲಿ ಸಂಘಟನೆಯನ್ನು ಕಟ್ಟಿರಲಿಲ್ಲ. ಅದು ಉದ್ರೇಕವಾಗಿತ್ತು. ಕಾರ್ಯಕರ್ತರಲ್ಲಿ ಶಿಸ್ತು ಇರಲಿಲ್ಲ. ಮಹತ್ವದ ಕಾರಣವೇನೆಂದರೆ, ವೈಚಾರಿಕತೆ ಹಾಗೂ ವ್ಯಕ್ತಿಗತ ಭಿನ್ನ ದೃಷ್ಟಿಯಿಡುವ ಇಬ್ಬರು ವ್ಯಕ್ತಿಗಳ ಕೈಯಲ್ಲಿ ಪ್ಯಾಂಥರ್ ನಾಯಕತ್ವವಿತ್ತು. ಆದರೂ ಈ ಪ್ಯಾಂಥರ್ ದಲಿತರಲ್ಲಿ ಸಾಮಾಜಿಕ ಅರಿವನ್ನು ಮೂಡಿಸಿದ್ದು ಮಾತ್ರ ಸುಳ್ಳಲ್ಲ. ಇದು ಅಂಬೇಡ್ಕರ್ ಪ್ರಣೀತ ಚಳವಳಿಯ ಮೂರನ ಪೀಳಿಗೆಯ ನಾಯಕತ್ವದ ಆಗಮನದ ಸುಳಿವು ನೀಡಿತು.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.