Skip to product information
1 of 2

Koundinya

ಚಾಲುಕ್ಯ ಪರಮೇಶ್ವರ

ಚಾಲುಕ್ಯ ಪರಮೇಶ್ವರ

Publisher -

Regular price Rs. 250.00
Regular price Rs. 250.00 Sale price Rs. 250.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 231

Type - Paperback

ಶೂನ್ಯ ಸ್ಥಿತಿಯಲ್ಲಿದ್ದ ಸಾಮಾನ್ಯ ರಾಜವಂಶದ ವ್ಯಕ್ತಿ ಅಸಾಧ್ಯವಾದುದನ್ನು ಸಾಧ್ಯವನ್ನಾಗಿ ಮಾಡಿ, ಭರತಖಂಡದ ಮಣಿ ಮುಕುಟವಾದ ವೀರ ಕ್ಷತ್ರಿಯನ ಸಾಹಸದ ಯಶೋಗಾಥೆಯೇ ಈ ಮಹಾನ್ ಕೃತಿ. ಚಿಕಪ್ಪ ಮಂಗಳೇಶನ ವಿರುದ್ಧ ಹೋರಾಡಿ, ನ್ಯಾಯುತವಾಗಿ ಬರಬೇಕಾಗಿದ್ದ ಸಿಂಹಾಸನವನ್ನು ಪಡೆದದ್ದು ಅಸಾಮಾನ್ಯ ಸಾಹಸದ ಸನ್ನಿವೇಶಗಳೊಂದಿಗೆ ನಿರೂಪಿಸಲಾಗಿದೆ. ಈ ಮಹಾವೀರನ ಆಡಳಿತದ ಅವಧಿಯಲ್ಲಿ, ಅಖಂಡ ಕರ್ನಾಟಕವನ್ನು ಸಾಕಾರಗೊಳಿಸುವ ಪ್ರಯತ್ನದಲ್ಲಿ ಯುದ್ಧ ಪರಂಪರೆ ಸಾಗುತ್ತದೆ. ದಕ್ಷಿಣ ಭಾರತದ ಪಲ್ಲವರಂತ ಪ್ರಚಂಡರ ಮತ್ತು ಉತ್ತರ ಭಾರತದ ಏಕೈಕ ಸಾಮ್ರಾಟ, 'ಉತ್ತರಾ ಪಥೇಶ್ವರ' ಖ್ಯಾತಿಯ ಹರ್ಷವರ್ಧನನನ್ನು ಪರಾಭವಗೊಳಿಸಿದ್ದ ಆ ಸನ್ನಿವೇಶ ದ್ವಾಪರಯುಗದ ಕುರುಕ್ಷೇತ್ರ ಯುದ್ಧದಂತೆ ಇತ್ತು. 'ದಕ್ಷಿಣಾ ಪಥೇಶ್ವರ' ಮತ್ತು 'ಚಾಲುಕ್ಯ ಪರಮೇಶ್ವರ' ಎಂದು ಬಿರುದಾಂಕಿತನಾದ ಈ ಅಪ್ರತಿಮ ಮಹಾವೀರ ಮತ್ತು ನಿಜವಾದ ಕನ್ನಡಿಗನ ಅಂತ್ಯ ಹೇಗಾಯಿತು? ವೀರಕ್ಷತ್ರಿಯನ ಅಂತ್ಯ ವೀರತ್ವದಲ್ಲಿ ಸಂಪನ್ನಗೊಂಡಿತೆ?
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)