1
/
of
2
Koundinya
ಚಾಲುಕ್ಯ ಪರಮೇಶ್ವರ
ಚಾಲುಕ್ಯ ಪರಮೇಶ್ವರ
Publisher -
Regular price
Rs. 250.00
Regular price
Rs. 250.00
Sale price
Rs. 250.00
Unit price
/
per
Shipping calculated at checkout.
- Free Shipping Above ₹400
- Cash on Delivery (COD) Available*
Pages - 231
Type - Paperback
Gift Wrap
Rs. 15.00
Gift Box
Rs. 225.00
Couldn't load pickup availability
ಶೂನ್ಯ ಸ್ಥಿತಿಯಲ್ಲಿದ್ದ ಸಾಮಾನ್ಯ ರಾಜವಂಶದ ವ್ಯಕ್ತಿ ಅಸಾಧ್ಯವಾದುದನ್ನು ಸಾಧ್ಯವನ್ನಾಗಿ ಮಾಡಿ, ಭರತಖಂಡದ ಮಣಿ ಮುಕುಟವಾದ ವೀರ ಕ್ಷತ್ರಿಯನ ಸಾಹಸದ ಯಶೋಗಾಥೆಯೇ ಈ ಮಹಾನ್ ಕೃತಿ. ಚಿಕಪ್ಪ ಮಂಗಳೇಶನ ವಿರುದ್ಧ ಹೋರಾಡಿ, ನ್ಯಾಯುತವಾಗಿ ಬರಬೇಕಾಗಿದ್ದ ಸಿಂಹಾಸನವನ್ನು ಪಡೆದದ್ದು ಅಸಾಮಾನ್ಯ ಸಾಹಸದ ಸನ್ನಿವೇಶಗಳೊಂದಿಗೆ ನಿರೂಪಿಸಲಾಗಿದೆ. ಈ ಮಹಾವೀರನ ಆಡಳಿತದ ಅವಧಿಯಲ್ಲಿ, ಅಖಂಡ ಕರ್ನಾಟಕವನ್ನು ಸಾಕಾರಗೊಳಿಸುವ ಪ್ರಯತ್ನದಲ್ಲಿ ಯುದ್ಧ ಪರಂಪರೆ ಸಾಗುತ್ತದೆ. ದಕ್ಷಿಣ ಭಾರತದ ಪಲ್ಲವರಂತ ಪ್ರಚಂಡರ ಮತ್ತು ಉತ್ತರ ಭಾರತದ ಏಕೈಕ ಸಾಮ್ರಾಟ, 'ಉತ್ತರಾ ಪಥೇಶ್ವರ' ಖ್ಯಾತಿಯ ಹರ್ಷವರ್ಧನನನ್ನು ಪರಾಭವಗೊಳಿಸಿದ್ದ ಆ ಸನ್ನಿವೇಶ ದ್ವಾಪರಯುಗದ ಕುರುಕ್ಷೇತ್ರ ಯುದ್ಧದಂತೆ ಇತ್ತು. 'ದಕ್ಷಿಣಾ ಪಥೇಶ್ವರ' ಮತ್ತು 'ಚಾಲುಕ್ಯ ಪರಮೇಶ್ವರ' ಎಂದು ಬಿರುದಾಂಕಿತನಾದ ಈ ಅಪ್ರತಿಮ ಮಹಾವೀರ ಮತ್ತು ನಿಜವಾದ ಕನ್ನಡಿಗನ ಅಂತ್ಯ ಹೇಗಾಯಿತು? ವೀರಕ್ಷತ್ರಿಯನ ಅಂತ್ಯ ವೀರತ್ವದಲ್ಲಿ ಸಂಪನ್ನಗೊಂಡಿತೆ?
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.