Dr. Bannanje Govindacharya
Publisher -
Regular price
Rs. 300.00
Regular price
Rs. 300.00
Sale price
Rs. 300.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಸಮಸ್ತ ವೈದಿಕವಾಙ್ಮಯದ ಸಾರ ಮಹಾಭಾರತ, ಮಹಾಭಾರತದ ಸಾರ ಭಗವದ್ಗೀತೆ. ಭಗವಂತನೇ ನುಡಿದ ಬಾಳಿನ ಸಂದೇಶ. ಮಹಾ ಭಾರತದಲ್ಲಿ ಬಂದ ಮಾತು ಗೀತೆಗೂ ಅನ್ವಯವಾಗುವಂಥದು : 'ಯದಿಹಾಸ್ತಿ ತದನ್ಯತ್ರಯನ್ನೇಹಾಸ್ತಿ ನ ತತ್ಕ್ವಚಿತ್', ಇಲ್ಲಿ ಎಲ್ಲವೂ ಇದೆ, ಇಲ್ಲಿ ಇಲ್ಲದ್ದು ಇನ್ನೆಲ್ಲೂ ಇಲ್ಲ, ಭಗವದ್ಗೀತೆಗೆ ಭಗವದ್ಗೀತೆ ಮಾತ್ರವೇ ಸಾಟಿ, ಅದರ ಎರಡನೇ ಅಧ್ಯಾಯ ಇಲ್ಲಿದೆ - "ಭಗವದ್ಗೀತೆ - ಕನ್ನಡದ ಕನ್ನಡಿಯಲ್ಲಿ".
