Praveen Kumar G
ಬಯಲು
ಬಯಲು
Publisher -
- Free Shipping Above ₹350
- Cash on Delivery (COD) Available*
Pages - 110
Type - Paperback
Couldn't load pickup availability
“ಅತ್ತೆ ಮಾವ, ನೀವು ನನ್ನನ್ನ ಎಷ್ಟು ಚನ್ನಾಗಿ ನೋಡ್ಕೋತಾ ಇದೀರಿ ಅಂದ್ರೆ ನಂಗೆ ವರ್ಷಾ ವರ್ಷಾ ಒಂದು ಮಗು ಆಗ್ತಾನೇ ಇರ್ಬೇಕು ಅಂತ ಅನ್ಸತ್ತೆ ಕಡೇವರೆಗೂ” ಎನ್ನುತ್ತಾ ಖುಷಿಯಾಗಿದ್ದಳು ಪ್ರಿಯಾ.
- ಕದ
ಸುಂದರ್ “ಹುಡ್ಗಿ ಏನ್ ಹೇಳ್ತಿದಾಳೆ ಅನ್ನೋದನ್ನ ಗಮನ ಕೊಟ್ಟು ಕೇಳಿಸ್ಕೋಳಿ. ಅವ್ಳು ಹೆಂಗೆ ಚೇಂಜ್ ಆಗ್ತಾಳೋ, ನೀವು ಹಂಗೇ ಚೇಂಜ್ ಆಗಿ ಆಷ್ಟೇ. ಲೈಫು ಈಸಿ ಆಗತ್ತೆ, ಜೀವ ಉಳ್ಯತ್ತ.” ಎಂದು ಇಬ್ಬರನ್ನೂ ನೋಡಿ ನಕ್ಕ.
- ಬಣ್ಣದ ಚಂದಿರ
“ನಾನು ಒಂದು ಒಳ್ಳೇ ದಿನ ಬರ್ಲಿ ಅಂತ ಕಾಯಾಕತ್ತೀನಿ ಅಶ್ಟೇ.” ಎಂದಳು ರತ್ನ. “ಕಾಯಾದಂದ್ರೆ ಸಾಯಾದವಾ.” ಎಂದು ಜೋರಾಗಿ ನಗಲತ್ತಿತು ದನ.
- ಗುಡ್ಡದವ್ವ
ಕನಸುಗಳು ಕಾಡುತ್ತಿವೆಐೇ? ಬನ್ನಿ ಕಾಡುವ ಕನಸುಗಳನ್ನು ನಾವು ಅಳಿಸಿ ಹಾಕುತ್ತೇವೆ. ಇನ್ನೊಮ್ಮೆ ಆ ಕನಸುಗಳು ನಿಮಗೆ ಬಿದ್ದರೆ ನಿಮ್ಮ ಹಣ ನಿಮಗೆ ವಾಪಸ್! ಈ ಕೊಡುಗೆ ಸೀಮಿತ ಅವಧಿಯವರೆಗೆ ಮಾತ್ರ.
- ಪದೇ ಪದೇ ಅದೇ ಅದೇ
“ದೇವ್ರು ಕೊಟ್ಟಂಗ ನಾವು ಇರ್ತೀವಿ. ಅವ್ನೇ ನಮೀಗೆ ಹಿಂಗ ಅಂತ ಹಣೇಬರಾ ಬರ್ದಿದ್ರೆ ಯಾರ್ ಏನ್ ಮಾಡಾಕಾಗ್ತತೆ? ಮನುಶುಗ ಮನ್ಸು, ಬುದ್ಧಿ, ನಾಲ್ಗೀ, ಮರ್ಯಾದಿ, ಒಳ್ಳೇತನ ಅನ್ನಾವಷ್ಟೇ ಮುಖ್ಯ.”
- ಬಂಗಾರ
ಮತ್ತೆ ಆಕಾಶವನ್ನು ನೋಡಲು ಅವನಿಗೆ ಧೈರ್ಯ ಸಾಲಲಿಲ್ಲ. ಎದ್ದು ಚಾಪೆ ಸುತ್ತಿಕೊಂಡು ಕಣ್ಣೊರೆಸಿಕೊಂಡವನು ಮನೆಯೊಳಗೆ ಬಂದ. ಹೆಂಡತಿಯ ಪಕ್ಕದಲ್ಲಿ ಮಲಗಿ ನಿದ್ದೆ ಬಾರದೇ ಸೂರನ್ನೇ ದಿಟ್ಟಿಸಲತ್ತಿದ.
- ವಧು ಪರೀಕ್ಷೆ
ಅವಳಿಂದ ದೂರಕ್ಕೆ ನಾಲ್ಕು ಹೆಜ್ಜೆ ಮುಂದಿಟ್ಟ ರಾಜಣ್ಣ, ಕೈಚೀಲದೊಳಗಿನಿಂದ ಒಂದು ದೊಡ್ಡ ಟವಲ್ಲಿನಂತಹ ಬಟ್ಟೆಯನ್ನು ತೆಗೆದು, ಹಾಸಿ, ಬಾ ಎಂದು ಸನ್ನೆ ಮಾಡಿ ಕುಳಿತ. ಕವಿತಾ ಚಕ್ಕಳಂಬಕ್ಕಳ ಹಾಕಿ ಅವನೆದುರು ನಗುತ್ತಾ ಕೂತಳು.
- ಬಯಲು
“ನನ್ನನ್ನ, ನನ್ನ ಪ್ರೊಫೆಶನ್ನ ರೆಸ್ಪೆಕ್ಟ್ ಮಾಡೋನಾಗಿರ್ಬೇಕು, ಒಳ್ಳೇ ಜಾಬ್ ಇರ್ಬೇಕು. ಆಲ್ಸೋ ಲೈಫ್ ಲೀಡ್ ಮಾಡೋಶ್ಟು ಮಿನಿಮಮ್ ಸ್ಯಾಲರಿ ಮ್ಯಾಂಡಟರಿ.” ಎಂದಳು ಮಂದಾರ.
- ಚಿಗುರು
ಹನುಮಂತಪ್ಪನವರು “ಇಡೀ ದೇಶ್ದಾಗ ದಿನುಕ್ಕ ನೂರಾರ್ ಜನ ಸಾಯ್ತಾರ ಇಂಥಾ ನನ್ ಮಕ್ಳು, ಆದ್ರೆ ಸುದ್ದಿಯಾಗಿದ್ದು ಮಾತ್ರ ನಮ್ಮೂರಿಂದು. ಎಲ್ಲಾ ನನ್ ಹಣೇಬರಾ.” ಎಂದು ಸಿಟ್ಟಾದರು.
- ಜಾರುಬಂಡೆ
“ಎಲ್ಲಾರೂ ಇಂಥಾವನ್ನ ಮಾಡ್ಬೇಕು ಅಂತಿರ್ತಾರೆ ಮನು, ಬಟ್ ರೈಟ್ ಆಪರ್ಟ್ಯೂನಿಟಿ ಸಿಕ್ಕಿರಲ್ಲ ಅಶ್ಟೇ.” ಎಂದ ಅಮಿತ್.
- ಏರಿಳಿ
Share

Subscribe to our emails
Subscribe to our mailing list for insider news, product launches, and more.