Praveen Kumar G
ಬಯಲು
ಬಯಲು
Publisher -
- Free Shipping Above ₹400
- Cash on Delivery (COD) Available*
Pages - 110
Type - Paperback
Couldn't load pickup availability
“ಅತ್ತೆ ಮಾವ, ನೀವು ನನ್ನನ್ನ ಎಷ್ಟು ಚನ್ನಾಗಿ ನೋಡ್ಕೋತಾ ಇದೀರಿ ಅಂದ್ರೆ ನಂಗೆ ವರ್ಷಾ ವರ್ಷಾ ಒಂದು ಮಗು ಆಗ್ತಾನೇ ಇರ್ಬೇಕು ಅಂತ ಅನ್ಸತ್ತೆ ಕಡೇವರೆಗೂ” ಎನ್ನುತ್ತಾ ಖುಷಿಯಾಗಿದ್ದಳು ಪ್ರಿಯಾ.
- ಕದ
ಸುಂದರ್ “ಹುಡ್ಗಿ ಏನ್ ಹೇಳ್ತಿದಾಳೆ ಅನ್ನೋದನ್ನ ಗಮನ ಕೊಟ್ಟು ಕೇಳಿಸ್ಕೋಳಿ. ಅವ್ಳು ಹೆಂಗೆ ಚೇಂಜ್ ಆಗ್ತಾಳೋ, ನೀವು ಹಂಗೇ ಚೇಂಜ್ ಆಗಿ ಆಷ್ಟೇ. ಲೈಫು ಈಸಿ ಆಗತ್ತೆ, ಜೀವ ಉಳ್ಯತ್ತ.” ಎಂದು ಇಬ್ಬರನ್ನೂ ನೋಡಿ ನಕ್ಕ.
- ಬಣ್ಣದ ಚಂದಿರ
“ನಾನು ಒಂದು ಒಳ್ಳೇ ದಿನ ಬರ್ಲಿ ಅಂತ ಕಾಯಾಕತ್ತೀನಿ ಅಶ್ಟೇ.” ಎಂದಳು ರತ್ನ. “ಕಾಯಾದಂದ್ರೆ ಸಾಯಾದವಾ.” ಎಂದು ಜೋರಾಗಿ ನಗಲತ್ತಿತು ದನ.
- ಗುಡ್ಡದವ್ವ
ಕನಸುಗಳು ಕಾಡುತ್ತಿವೆಐೇ? ಬನ್ನಿ ಕಾಡುವ ಕನಸುಗಳನ್ನು ನಾವು ಅಳಿಸಿ ಹಾಕುತ್ತೇವೆ. ಇನ್ನೊಮ್ಮೆ ಆ ಕನಸುಗಳು ನಿಮಗೆ ಬಿದ್ದರೆ ನಿಮ್ಮ ಹಣ ನಿಮಗೆ ವಾಪಸ್! ಈ ಕೊಡುಗೆ ಸೀಮಿತ ಅವಧಿಯವರೆಗೆ ಮಾತ್ರ.
- ಪದೇ ಪದೇ ಅದೇ ಅದೇ
“ದೇವ್ರು ಕೊಟ್ಟಂಗ ನಾವು ಇರ್ತೀವಿ. ಅವ್ನೇ ನಮೀಗೆ ಹಿಂಗ ಅಂತ ಹಣೇಬರಾ ಬರ್ದಿದ್ರೆ ಯಾರ್ ಏನ್ ಮಾಡಾಕಾಗ್ತತೆ? ಮನುಶುಗ ಮನ್ಸು, ಬುದ್ಧಿ, ನಾಲ್ಗೀ, ಮರ್ಯಾದಿ, ಒಳ್ಳೇತನ ಅನ್ನಾವಷ್ಟೇ ಮುಖ್ಯ.”
- ಬಂಗಾರ
ಮತ್ತೆ ಆಕಾಶವನ್ನು ನೋಡಲು ಅವನಿಗೆ ಧೈರ್ಯ ಸಾಲಲಿಲ್ಲ. ಎದ್ದು ಚಾಪೆ ಸುತ್ತಿಕೊಂಡು ಕಣ್ಣೊರೆಸಿಕೊಂಡವನು ಮನೆಯೊಳಗೆ ಬಂದ. ಹೆಂಡತಿಯ ಪಕ್ಕದಲ್ಲಿ ಮಲಗಿ ನಿದ್ದೆ ಬಾರದೇ ಸೂರನ್ನೇ ದಿಟ್ಟಿಸಲತ್ತಿದ.
- ವಧು ಪರೀಕ್ಷೆ
ಅವಳಿಂದ ದೂರಕ್ಕೆ ನಾಲ್ಕು ಹೆಜ್ಜೆ ಮುಂದಿಟ್ಟ ರಾಜಣ್ಣ, ಕೈಚೀಲದೊಳಗಿನಿಂದ ಒಂದು ದೊಡ್ಡ ಟವಲ್ಲಿನಂತಹ ಬಟ್ಟೆಯನ್ನು ತೆಗೆದು, ಹಾಸಿ, ಬಾ ಎಂದು ಸನ್ನೆ ಮಾಡಿ ಕುಳಿತ. ಕವಿತಾ ಚಕ್ಕಳಂಬಕ್ಕಳ ಹಾಕಿ ಅವನೆದುರು ನಗುತ್ತಾ ಕೂತಳು.
- ಬಯಲು
“ನನ್ನನ್ನ, ನನ್ನ ಪ್ರೊಫೆಶನ್ನ ರೆಸ್ಪೆಕ್ಟ್ ಮಾಡೋನಾಗಿರ್ಬೇಕು, ಒಳ್ಳೇ ಜಾಬ್ ಇರ್ಬೇಕು. ಆಲ್ಸೋ ಲೈಫ್ ಲೀಡ್ ಮಾಡೋಶ್ಟು ಮಿನಿಮಮ್ ಸ್ಯಾಲರಿ ಮ್ಯಾಂಡಟರಿ.” ಎಂದಳು ಮಂದಾರ.
- ಚಿಗುರು
ಹನುಮಂತಪ್ಪನವರು “ಇಡೀ ದೇಶ್ದಾಗ ದಿನುಕ್ಕ ನೂರಾರ್ ಜನ ಸಾಯ್ತಾರ ಇಂಥಾ ನನ್ ಮಕ್ಳು, ಆದ್ರೆ ಸುದ್ದಿಯಾಗಿದ್ದು ಮಾತ್ರ ನಮ್ಮೂರಿಂದು. ಎಲ್ಲಾ ನನ್ ಹಣೇಬರಾ.” ಎಂದು ಸಿಟ್ಟಾದರು.
- ಜಾರುಬಂಡೆ
“ಎಲ್ಲಾರೂ ಇಂಥಾವನ್ನ ಮಾಡ್ಬೇಕು ಅಂತಿರ್ತಾರೆ ಮನು, ಬಟ್ ರೈಟ್ ಆಪರ್ಟ್ಯೂನಿಟಿ ಸಿಕ್ಕಿರಲ್ಲ ಅಶ್ಟೇ.” ಎಂದ ಅಮಿತ್.
- ಏರಿಳಿ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.