1
/
of
1
M. V. Nagaraj Rao
ಬಂಕಿಮಚಂದ್ರರ ಶ್ರೇಷ್ಠ ಕತೆಗಳು
ಬಂಕಿಮಚಂದ್ರರ ಶ್ರೇಷ್ಠ ಕತೆಗಳು
Publisher - ವಸಂತ ಪ್ರಕಾಶನ
Regular price
Rs. 170.00
Regular price
Rs. 170.00
Sale price
Rs. 170.00
Unit price
/
per
Shipping calculated at checkout.
- Free Shipping Above ₹250
- Cash on Delivery (COD) Available
Pages -
Type -
Couldn't load pickup availability
ಭಾರತೀಯರಿಗೆ ಚಿರಪರಿಚಿತವಾದ 'ವಂದೇ ಮಾತರಂ' ಗೀತೆಯನ್ನು ಬರೆದವರು ಬಂಗಾಳದ ಪ್ರಸಿದ್ಧ ಕಾದಂಬರಿಕಾರ ಬಂಕಿಮಚಂದ್ರ ಚಟ್ಟೋಪಾಧ್ಯಾಯ, ಈ ಗೀತೆ ಅವರ 'ಆನಂದ ಮಠ' ಕಾದಂಬರಿಯಲ್ಲಿ ಬರುತ್ತದೆ.
ಕಾದಂಬರಿಗಳು, ಕವಿತೆ, ಲೇಖನ, ಪ್ರಬಂಧ, ಭಗವದ್ಗೀತೆಯ ಕುರಿತ ಭಾಷ್ಯ- ಹೀಗೆ ಬಂಕಿಮರ ಸಾಹಿತ್ಯ ವೈವಿಧ್ಯವಾದುದು, ಆರು ಸಾಮಾಜಿಕ ಕಾದಂಬರಿಗಳನ್ನು ಬರೆದಿರುವ ಬಂಕಿಮರು ದುರ್ಗೇಶನಂದಿನಿ, ಕಪಾಲಕುಂಡಲ, ಮೃಣಾಲಿನಿ, ಆನಂದಮಠ ಮತ್ತು ದೇವಿ ಚೌಧರಾಣಿ ಐತಿಹಾಸಿಕ ಕಾದಂಬರಿಗಳನ್ನು ರಚಿಸಿದ್ದಾರೆ. ಭಾರತದ ಚಾರಿತ್ರಿಕ ಘಟನೆಗಳು ಇವುಗಳಿಗೆ ಆಧಾರ, ಪ್ರಸ್ತುತ ಕೃತಿಯಲ್ಲಿ ಬಂಕಿಮರ ಕಥಾರೂಪ ಸಂಗ್ರಹದಲ್ಲಿ ನೀಡಲಾಗಿದೆ. ಎಂಟು ಕಾದಂಬರಿಗಳನ್ನು ಕಥಾರೂಪ ಸಂಗ್ರಹದಲ್ಲಿ ನೀಡಲಾಗಿದೆ.
ಕಾದಂಬರಿಗಳು, ಕವಿತೆ, ಲೇಖನ, ಪ್ರಬಂಧ, ಭಗವದ್ಗೀತೆಯ ಕುರಿತ ಭಾಷ್ಯ- ಹೀಗೆ ಬಂಕಿಮರ ಸಾಹಿತ್ಯ ವೈವಿಧ್ಯವಾದುದು, ಆರು ಸಾಮಾಜಿಕ ಕಾದಂಬರಿಗಳನ್ನು ಬರೆದಿರುವ ಬಂಕಿಮರು ದುರ್ಗೇಶನಂದಿನಿ, ಕಪಾಲಕುಂಡಲ, ಮೃಣಾಲಿನಿ, ಆನಂದಮಠ ಮತ್ತು ದೇವಿ ಚೌಧರಾಣಿ ಐತಿಹಾಸಿಕ ಕಾದಂಬರಿಗಳನ್ನು ರಚಿಸಿದ್ದಾರೆ. ಭಾರತದ ಚಾರಿತ್ರಿಕ ಘಟನೆಗಳು ಇವುಗಳಿಗೆ ಆಧಾರ, ಪ್ರಸ್ತುತ ಕೃತಿಯಲ್ಲಿ ಬಂಕಿಮರ ಕಥಾರೂಪ ಸಂಗ್ರಹದಲ್ಲಿ ನೀಡಲಾಗಿದೆ. ಎಂಟು ಕಾದಂಬರಿಗಳನ್ನು ಕಥಾರೂಪ ಸಂಗ್ರಹದಲ್ಲಿ ನೀಡಲಾಗಿದೆ.
Share

Subscribe to our emails
Subscribe to our mailing list for insider news, product launches, and more.