Balasubrahmanya Kanjarpane
Publisher -
Regular price
Rs. 80.00
Regular price
Rs. 80.00
Sale price
Rs. 80.00
Unit price
per
- Free Shipping Above ₹200
- Cash on Delivery (COD) Available
Pages -
Type -
೧೯೭೪ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯಿಂದ ಪುರಸ್ಕೃತರಾಗಿರುವ ಗೋಪಾಲಕೃಷ್ಣ ಅಡಿಗರು ನವ್ಯಕಾವ್ಯ ಪಂಥಕ್ಕೆ ಹಿರಿಮೆ ಗರಿಮೆಗಳನ್ನು ತಂದುಕೊಟ್ಟವರಲ್ಲಿ ವಿಮರ್ಶೆಯನ್ನು ಬೆಳೆಸುವಲ್ಲಿ ಪ್ರಮುಖರು. ಆಧುನಿಕ ಕನ್ನಡ ಅವರು ಸಲ್ಲಿಸಿರುವ ಸೇವೆಯೂ ಅವಿಸ್ಮರಣೀಯವಾದುದು. ಸೃಜನಶೀಲ ಲೇಖಕರಾಗಿ, ಅನುವಾದಕರಾಗಿ ಅವರು ಕನ್ನಡವನ್ನು ಬೆಳೆಸಿದ್ದಾರೆ. ಪೋಷಿಸಿದ್ದಾರೆ. ಕನ್ನಡದ ಹಿರಿಮೆಯನ್ನು ರಾಷ್ಟ್ರೀಯ ಮಟ್ಟದಲ್ಲಿಯೂ ಅವರು ಎತ್ತಿಹಿಡಿದಿದ್ದಾರೆ. ಒಂದು ಸಾಹಿತ್ಯ ಪಂಥದ ಅವಿಸ್ಮರಣೀಯ ವ್ಯಕ್ತಿಗಳಾದದ್ದು ಹಾಗೂ ಆ ಪಂಥ ಬೆಳೆದು ನಿಲ್ಲುವಲ್ಲಿ ಮಹತ್ವದ ಪ್ರಭಾವವನ್ನು ಅಡಿಗರ ವಿಶಿಷ್ಟ ಸಾಧನೆಗಳು,