Dr. M. Gopalakrishna Rao
Publisher - ಸಾಹಿತ್ಯ ಭಂಡಾರ
Regular price
Rs. 210.00
Regular price
Rs. 210.00
Sale price
Rs. 210.00
Unit price
per
- Free Shipping Above ₹200
- Cash on Delivery (COD) Available
Pages -
Type -
ಡಾ|| ಎಂ. ಗೋಪಾಲಕೃಷ್ಣರಾವ್
ನಿಸರ್ಗ ಅಥವಾ ಪ್ರಕೃತಿಚಿಕಿತ್ಸೆ ಎಂದರೆ ಪರದೇಶದಿಂದ ಬಂದದ್ದು ಎಂದು ದೊಡ್ಡವರೂ ತಿಳಿಯುವುದುಂಟು.
ಆದರೆ ಎಲ್ಲ ಚಿಕಿತ್ಸಾಪದ್ಧತಿಗಳ ಮೂಲವೂ
ಆಯುರ್ವೇದವೇ ಎಂದು ಈಗ ಎಲ್ಲರೂ
ಒಪ್ಪತೊಡಗಿದ್ದಾರೆ.
ಆಯುರ್ವೇದದಲ್ಲಿ ವನಸ್ಪತಿಗಳು, ಖನಿಜ, ಲೋಹ, ವಿಷಗಳು, ಉಪವಿಷಗಳು, ಪ್ರಾಣಿಜನ್ಯ ಪದಾರ್ಥಗಳನ್ನು ಮಾನವನ ರೋಗಚಿಕಿತ್ಸೆಗೆ ಉಪಯೋಗಿಸುವ ಬಗೆಗಳನ್ನು ತಿಳಿಸಿದ ಹಾಗೆಯೇ ಗಾಳಿ, ಬಿಸಿಲು, ನೀರು, ಮೃತ್ತಿಕೆಗಳನ್ನು ಆಯುರ್ವೇದೀಯ ತತ್ತ್ವಗಳನ್ನಾಧರಿಸಿ ಬಳಸುವ ಕ್ರಮಗಳನ್ನೂ ತಮ್ಮ ವಿಶಿಷ್ಟ ಶೈಲಿಯಲ್ಲಿ ಡಾ|| ರಾಯರು ಸರಳವಾಗಿ ಹೇಳಿದ್ದಾರೆ.
ಈ ವಿಷಯದ, ಆಯುರ್ವೇದೀಯ ತತ್ತ್ವಾವಲಂಬಿತ ಪ್ರಕೃತಿಚಿಕಿತ್ಸೆಯ ಪುಸ್ತಕ ಬಹುಶಃ ಭಾರತೀಯ ಭಾಷೆಗಳಲ್ಲೇ ಪ್ರಥಮ, ಗ್ರಂಥವನ್ನು ಮನನ ಮಾಡಿದರೆ, ನಾವೂ ಪ್ರಯೋಗಿಸಿ ಗುಣ ಕಂಡುಕೊಳ್ಳಬೇಕು ಎನಿಸುವಂತಹ ಸರಳ ಸುಂದರ ಶೈಲಿ.
ನಿಸರ್ಗ ಅಥವಾ ಪ್ರಕೃತಿಚಿಕಿತ್ಸೆ ಎಂದರೆ ಪರದೇಶದಿಂದ ಬಂದದ್ದು ಎಂದು ದೊಡ್ಡವರೂ ತಿಳಿಯುವುದುಂಟು.
ಆದರೆ ಎಲ್ಲ ಚಿಕಿತ್ಸಾಪದ್ಧತಿಗಳ ಮೂಲವೂ
ಆಯುರ್ವೇದವೇ ಎಂದು ಈಗ ಎಲ್ಲರೂ
ಒಪ್ಪತೊಡಗಿದ್ದಾರೆ.
ಆಯುರ್ವೇದದಲ್ಲಿ ವನಸ್ಪತಿಗಳು, ಖನಿಜ, ಲೋಹ, ವಿಷಗಳು, ಉಪವಿಷಗಳು, ಪ್ರಾಣಿಜನ್ಯ ಪದಾರ್ಥಗಳನ್ನು ಮಾನವನ ರೋಗಚಿಕಿತ್ಸೆಗೆ ಉಪಯೋಗಿಸುವ ಬಗೆಗಳನ್ನು ತಿಳಿಸಿದ ಹಾಗೆಯೇ ಗಾಳಿ, ಬಿಸಿಲು, ನೀರು, ಮೃತ್ತಿಕೆಗಳನ್ನು ಆಯುರ್ವೇದೀಯ ತತ್ತ್ವಗಳನ್ನಾಧರಿಸಿ ಬಳಸುವ ಕ್ರಮಗಳನ್ನೂ ತಮ್ಮ ವಿಶಿಷ್ಟ ಶೈಲಿಯಲ್ಲಿ ಡಾ|| ರಾಯರು ಸರಳವಾಗಿ ಹೇಳಿದ್ದಾರೆ.
ಈ ವಿಷಯದ, ಆಯುರ್ವೇದೀಯ ತತ್ತ್ವಾವಲಂಬಿತ ಪ್ರಕೃತಿಚಿಕಿತ್ಸೆಯ ಪುಸ್ತಕ ಬಹುಶಃ ಭಾರತೀಯ ಭಾಷೆಗಳಲ್ಲೇ ಪ್ರಥಮ, ಗ್ರಂಥವನ್ನು ಮನನ ಮಾಡಿದರೆ, ನಾವೂ ಪ್ರಯೋಗಿಸಿ ಗುಣ ಕಂಡುಕೊಳ್ಳಬೇಕು ಎನಿಸುವಂತಹ ಸರಳ ಸುಂದರ ಶೈಲಿ.