Shatavadhani Dr. R. Ganesh
ಆರ್ಷಕಾವ್ಯಗಳ ನುಡಿಬೆಡಗು
ಆರ್ಷಕಾವ್ಯಗಳ ನುಡಿಬೆಡಗು
Publisher - ವಸಂತ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 240
Type - Paperback
Couldn't load pickup availability
ರಾಮಾಯಣ-ಮಹಾಭಾರತಗಳು ನಮ್ಮ ದೇಶದ ಶ್ವಾಸೋಚ್ಛ್ವಾಸಗಳು. ಇವು ಇಡಿಯ ಜಗತ್ತಿನ ಮೌಲ್ಯ ಜೀವನಕ್ಕೆ ನವರಕ್ತವನ್ನು ತುಂಬಿಸಿಕೊಡಬಲ್ಲ ಅಭಿಧಮನಿ-ಅಪಧಮನಿಗಳು. ಈ ಆರ್ಷಕಾವ್ಯಗಳು ಮಾನವಲೋಕದ ಆಲೋಚನೆ-ಅಭಿವ್ಯಕ್ತಿಗಳ ಅದ್ಭುತಮಾಧ್ಯಮವೆನಿಸಿದ ಭಾಷೆಯ ಸತ್ಯ-ಸೊಗಸುಗಳಿಗೆ ಎಂಥ ಪುಷ್ಟಿ ಕೊಡಬಲ್ಲವು ಎಂಬುದರ ಸಮರ್ಥವಿವೇಚನೆ ಇಲ್ಲಿದೆ.
ನುಡಿಗಟ್ಟು ಭಾಷೆಯೊಂದರ ಜೀವಂತಿಕೆಯನ್ನು ಬಿಂಬಿಸಿದರೆ ಅಲಂಕಾರಗಳು ಅದರ ಸೌಂದರ್ಯಸಾಧ್ಯತೆಗಳನ್ನು ಕಂಡರಿಸುತ್ತವೆ. ನುಡಿಗಟ್ಟು ಹೆಚ್ಚಾಗಿ ಕವಿಯ ಸಮಾಜದ ಕೊಡುಗೆಯಾದರೆ ಅಲಂಕಾರವು ಕವಿಯೇ ಸಮಾಜಕ್ಕೆ ನೀಡಿದ ಉಡುಗೊರೆ.
ಈ ಇಬ್ಬಗೆಯ ಸ್ವಾರಸ್ಯವೂ ಸಮೃದ್ಧವಾಗಿರುವ ವ್ಯಾಸ-ವಾಲ್ಮೀಕಿಗಳ ಸಾಹಿತ್ಯದ ವ್ಯಾಪಕವಿಶ್ಲೇಷಣೆಯನ್ನು ಸಹೃದಯರಿಲ್ಲಿ ಕಾಣಬಹುದು.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.