1
/
of
1
Ramesh Shettigar Manjeshwara
ಅಪೂರ್ಣ ಸತ್ಯ
ಅಪೂರ್ಣ ಸತ್ಯ
Publisher -
Regular price
Rs. 130.00
Regular price
Rs. 130.00
Sale price
Rs. 130.00
Unit price
/
per
Shipping calculated at checkout.
- Free Shipping Above ₹250
- Cash on Delivery (COD) Available
Pages - 184
Type - Paperback
Couldn't load pickup availability
ರಮೇಶ್ ಶೆಟ್ಟಿಗಾರ್ ಮಂಜೇಶ್ವರ; ಗಡಿನಾಡಿನಲ್ಲಿ ಜನಿಸಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಬಹುವರ್ಷಗಳಿಂದ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಮಾನವ ಸಂಪನ್ಮೂಲ ವೃತ್ತಿಯ ಸೇವೆಯಲ್ಲಿದ್ದಾರೆ.'ಅಪೂರ್ಣಸತ್ಯ' ఎంబ ಖ್ಯಾತಿಯ ಈ ಕಥಾಸಂಕಲನದಲ್ಲಿ ತಮ್ಮ ಉತ್ತಮ ನಿರೂಪಣಾ ಶೈಅಯಿಂದಾಗಿ ಓದುಗರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಓದಿದವರೆಲ್ಲರಿಂದಲೂ ಅತ್ಯಂತ ಮೆಚ್ಚುಗೆಯನ್ನು ಪಡೆದ ಈ ಕಥಾಸಂಕಲನದಲ್ಲಿ ವೈವಿಧ್ಯಮಯವಾದ ಹನ್ನೆರಡು ಕಥೆಗಳಿದ್ದು ಅವು ಒಂದಕ್ಕಿಂತ ಮತ್ತೊಂದು ವಿಭಿನ್ನವಾಗಿ ಅಚ್ಚರಿಯ ತಿರುವಿನೊಂದಿಗೆ ಓದುಗರ ಕುತೂಹಲವನ್ನು ಕೆರಳಿಸುತ್ತದೆ, ಹಾಗೂ ಮುಕ್ತಾಯವೂ ಮನಮುಟ್ಟುವಂತಿದೆ. ಅವುಗಳಲ್ಲಿ “ಅಪೂರ್ಣಸತ್ಯ' ಹಾಗೂ 'ದೇವರಗಿಡ' ಕಥೆಗಳಿಗೆ ಕಥಾ ಸ್ವರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಬಹುಮಾನಗಳು ಬಂದಿವೆ. ಬಾಕಿ 7 ಕಥೆಗಳು ನಾಡಿನ ಖ್ಯಾತ ವಾರಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇದಕ್ಕೆ 2017ರಲ್ಲಿ 'ಬುದ್ಧ, ಬಸವ, ಗಾಂಥಿ ಸಾಂಸ್ಕೃತಿಕ ಟ್ರಸ್ಟ್' ಇವರಿಂದ ಪುಸ್ತಕ ಬಹುಮಾನ ಪ್ರದಾನವಾಗಿದೆ.
ಇವರು ಬರೆದ 'ಮದನಿಕೆ ದಿ ಲಾಸ್ಟ್ ಸೀನ್' ಎಂಬ ಕೌತುಕಮಯ ಕಾದಂಬರಿಯು 2019ರಲ್ಲಿ ಬಿಡುಗಡೆಗೊಂಡಿದೆ.
ಓದಿದವರೆಲ್ಲರಿಂದಲೂ ಅತ್ಯಂತ ಮೆಚ್ಚುಗೆಯನ್ನು ಪಡೆದ ಈ ಕಥಾಸಂಕಲನದಲ್ಲಿ ವೈವಿಧ್ಯಮಯವಾದ ಹನ್ನೆರಡು ಕಥೆಗಳಿದ್ದು ಅವು ಒಂದಕ್ಕಿಂತ ಮತ್ತೊಂದು ವಿಭಿನ್ನವಾಗಿ ಅಚ್ಚರಿಯ ತಿರುವಿನೊಂದಿಗೆ ಓದುಗರ ಕುತೂಹಲವನ್ನು ಕೆರಳಿಸುತ್ತದೆ, ಹಾಗೂ ಮುಕ್ತಾಯವೂ ಮನಮುಟ್ಟುವಂತಿದೆ. ಅವುಗಳಲ್ಲಿ “ಅಪೂರ್ಣಸತ್ಯ' ಹಾಗೂ 'ದೇವರಗಿಡ' ಕಥೆಗಳಿಗೆ ಕಥಾ ಸ್ವರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಬಹುಮಾನಗಳು ಬಂದಿವೆ. ಬಾಕಿ 7 ಕಥೆಗಳು ನಾಡಿನ ಖ್ಯಾತ ವಾರಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇದಕ್ಕೆ 2017ರಲ್ಲಿ 'ಬುದ್ಧ, ಬಸವ, ಗಾಂಥಿ ಸಾಂಸ್ಕೃತಿಕ ಟ್ರಸ್ಟ್' ಇವರಿಂದ ಪುಸ್ತಕ ಬಹುಮಾನ ಪ್ರದಾನವಾಗಿದೆ.
ಇವರು ಬರೆದ 'ಮದನಿಕೆ ದಿ ಲಾಸ್ಟ್ ಸೀನ್' ಎಂಬ ಕೌತುಕಮಯ ಕಾದಂಬರಿಯು 2019ರಲ್ಲಿ ಬಿಡುಗಡೆಗೊಂಡಿದೆ.
Share

Subscribe to our emails
Subscribe to our mailing list for insider news, product launches, and more.