Sugandharaja
ಆದಿ ಗುರು ಶಂಕರಾಚಾರ್ಯ
ಆದಿ ಗುರು ಶಂಕರಾಚಾರ್ಯ
Publisher - ಶ್ರೀನಿಧಿ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 88
Type - Paperback
Couldn't load pickup availability
ಆದಿ ಗುರು ಶಂಕರಾಚಾರ್ಯ
ಸದ್ವಿಚಾರಗಳೇ ಬ್ರಹ್ಮ. ಅದೇ ಆತ್ಮ. ' ಆದರೆ ಅದನ್ನು ಅರಿಯಲು ನಮ್ಮನ್ನು ಆವರಿಸಿರುವ ಅಹಂ ಅಥವಾ ನಾನು ಎಂಬ ಪೊರೆಯನ್ನು ಹರಿದರಷ್ಟೇ ಸಾಧ್ಯ !
3 ಭಾರತದ ಸನಾತನ ಸಂಸ್ಕೃತಿಯನ್ನು ರಕ್ಷಿಸುವುದಕ್ಕೂ, ಆಧ್ಯಾತ್ಮಿಕ ಧೈಯವನ್ನು ಜಗತ್ತಿಗೆ ತಿಳಿಸಲು ಮತ್ತು ಆಧ್ಯಾತ್ಮದ ಅರಿವು ಜನಸಾಮಾನ್ಯರಲ್ಲಿ ಸ್ಥಿರವಾಗಿ ಉಳಿಯುವಂತೆ ಮಾಡಲು ಶ್ರಮಿಸಿದವರು ಶಂಕರಾಚಾರ್ಯರು.
© ಶಂಕರರು ಲೋಕದೊಳಿತಿಗಾಗಿ ಅವತರಿಸಿದ ಮಹಾಪುರುಷರು. ಅವರು ತಮ್ಮ ಮೂವತ್ತೆರಡನೆ ವಯಸ್ಸಿಗೆ ಇಹಲೋಕ ತ್ಯಜಿಸಿ ಬ್ರಹ್ಮ ನಿರ್ವಾಣವನ್ನು ಪಡೆದರು. ಶಂಕರಾಚಾರ್ಯರ ಬಗ್ಗೆ ಹೆಚ್ಚು ಕುತೂಹಲಕರವಾದ, ಸಂಗ್ರಹಯೋಗ್ಯವಾದ ಮಾಹಿತಿಯನ್ನೊಳಗೊಂಡ ಕಿರುನೋಟ ಮಾತ್ರವಲ್ಲದೆ ಅವರ ಹುಟ್ಟು, ಬದುಕು, ಸಾಧನೆ ಹೇಗೆ ಮಾದರಿಯಾಗಿದೆ ಎಂಬ ಸವಿವರವನ್ನು ನೀವು ಈ ಕೃತಿಯಲ್ಲಿ ತಿಳಿಯಬಹುದು.
Share

Subscribe to our emails
Subscribe to our mailing list for insider news, product launches, and more.