Basavaraja N. Biradara
Publisher - ಸ್ನೇಹ ಬುಕ್ ಹೌಸ್
Regular price
Rs. 150.00
Regular price
Rs. 150.00
Sale price
Rs. 150.00
Unit price
per
- Free Shipping Above ₹200
- Cash on Delivery (COD) Available
Pages -
Type -
“ಮನುಷ್ಯ ಅನಂತ ಶಕ್ತಿಯ ಆಗರವೇ ಆಗಿದ್ದಾನೆ' ಎಂದು ಸ್ವಾಮಿ ವಿವೇಕಾನಂದರು ಹೇಳಿದ ಹಾಗೆ, ಮೊದಲು ನಮ್ಮಲ್ಲಿ ಈಗಾಗಲೇ ಇರುವ ಶಕ್ತಿ ಸಾಮರ್ಥ್ಯವನ್ನು ಗುರುತಿಸಿಕೊಳ್ಳುವುದು ಮುಖ್ಯ, ಎರಡನೆಯದು ಇರುವ ಶಕ್ತಿ ಸಾಮರ್ಥ್ಯವನ್ನು ಸರಿಯಾದ ದಿಕ್ಕಿನಲ್ಲಿ ಬಳಸಲು ಸ್ಪಷ್ಟವಾದ ಗುರಿ ಹೊಂದುವುದು. ಮೂರನೆಯದು ಸತತವಾಗಿ ನಮ್ಮ ಶಕ್ತಿ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುತ್ತಾ ನಾವು ಕಂಡ ಕನಸಿನತ್ತ ಪಯಣಿಸುವುದು ಯಶಸ್ಸಿನ ರಹಸ್ಯವಾಗಿದೆ. ಇರುವೆ ಸದಾ ಬಿಡುವಿಲ್ಲದ ಚಟುವಟಿಕೆಯಲ್ಲಿ ತೊಡಗಿರುವುದು, ಆದರೆ ಅದು ಇರುವೆಯಾಗಿಯೇ ಸಾಯುವುದೇ ಹೊರತು ವಿಶೇಷವಾದ ಇರುವೆಯೇನೂ ಆಗಿ ಸಾಯುವುದಿಲ್ಲ. ಮನುಷ್ಯ ಮಾತ್ರ ಪ್ರಯತ್ನ ಮಾಡಿದರೆ ವಿಶೇಷವಾದುದನ್ನು ಸಾಧಿಸಲು ಸಾಧ್ಯ, ಅದಕ್ಕಾಗಿ, ನಿಮ್ಮಲ್ಲಿರುವ ಶಕ್ತಿ-ಸಾಮರ್ಥ್ಯದಲ್ಲಿ ಬಲವಾದ ನಂಬಿಕೆಯಿಟ್ಟು ಮುನ್ನಡೆಯುವುದಕ್ಕಾಗಿ 'ಅಭೀಃ' ಪುಸ್ತಕ ನಿಮ್ಮ ಕೈಯಲ್ಲಿದೆ.
ಜೀವನದಲ್ಲಿ ಬರುವ ಸಮಸ್ಯೆಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿಕೊಳ್ಳುವುದು, ಅಸಾಧ್ಯತೆಯಲ್ಲಿ ಸಾಧ್ಯತೆಯನ್ನು ಹುಡುಕುವುದು ಮತ್ತು ನೋವಿನ ಅಂತರಾಳದಲ್ಲಿ ಚಿನ್ನದ ಗಣಿಯನ್ನು ಹುಡುಕುವ ಉಪಾಯಗಳನ್ನು ಪರಿಚಯಿಸುವ ಪ್ರಯತ್ನವನ್ನು ಈ ಪುಸ್ತಕದಿಂದ ಮಾಡಲಾಗಿದೆ.
ಸ್ನೇಹ ಬುಕ್ ಹೌಸ್
ಜೀವನದಲ್ಲಿ ಬರುವ ಸಮಸ್ಯೆಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿಕೊಳ್ಳುವುದು, ಅಸಾಧ್ಯತೆಯಲ್ಲಿ ಸಾಧ್ಯತೆಯನ್ನು ಹುಡುಕುವುದು ಮತ್ತು ನೋವಿನ ಅಂತರಾಳದಲ್ಲಿ ಚಿನ್ನದ ಗಣಿಯನ್ನು ಹುಡುಕುವ ಉಪಾಯಗಳನ್ನು ಪರಿಚಯಿಸುವ ಪ್ರಯತ್ನವನ್ನು ಈ ಪುಸ್ತಕದಿಂದ ಮಾಡಲಾಗಿದೆ.
ಸ್ನೇಹ ಬುಕ್ ಹೌಸ್