News

ವಾಸ್ತವ, ಕಲ್ಪನೆ ಮತ್ತು ಅನುಭವಗಳ ಮಿಶ್ರಣ "ಸ್ವಪ್ನಗಿರಿ ಡೈರೀಸ್"

ವಾಸ್ತವ, ಕಲ್ಪನೆ ಮತ್ತು ಅನುಭವಗಳ ಮಿಶ್ರಣ "ಸ್ವಪ್ನಗಿರಿ...

- ವಸಂತ್ ನಾವು ನೋಡುವ ಬಹುತೇಕ ಸಿನಿಮಾಗಳು, ಓದುವ ಕಾದಂಬರಿಗಳು ಕಾಲ್ಪನಿಕವಾದವುಗಳೇ. ಕಲ್ಪನೆಗಳಿಗೆ ಬರಹಗಾರ ತನ್ನ ಅನುಭವ ಮತ್ತು ಕೆಲವು ವಾಸ್ತವಿಕ ಘಟನೆಗಳನ್ನು ದೃಢ ಪಾತ್ರಗಳೊಂದಿಗೆ ಸೇರಿಸಿದಾಗ ಅಚ್ಚುಕಟ್ಟಾದ ಒಂದು ಕೃತಿ ನಮಗೆ ಓದಲು ಸಿಗುತ್ತದೆ. ವಾಸ್ತವ,ಕಲ್ಪನೆ ಮತ್ತು ಅನುಭವಗಳ ಮಿಶ್ರಣ...

ವಾಸ್ತವ, ಕಲ್ಪನೆ ಮತ್ತು ಅನುಭವಗಳ ಮಿಶ್ರಣ "ಸ್ವಪ್ನಗಿರಿ...

- ವಸಂತ್ ನಾವು ನೋಡುವ ಬಹುತೇಕ ಸಿನಿಮಾಗಳು, ಓದುವ ಕಾದಂಬರಿಗಳು ಕಾಲ್ಪನಿಕವಾದವುಗಳೇ. ಕಲ್ಪನೆಗಳಿಗೆ ಬರಹಗಾರ ತನ್ನ ಅನುಭವ ಮತ್ತು ಕೆಲವು ವಾಸ್ತವಿಕ ಘಟನೆಗಳನ್ನು ದೃಢ ಪಾತ್ರಗಳೊಂದಿಗೆ ಸೇರಿಸಿದಾಗ ಅಚ್ಚುಕಟ್ಟಾದ ಒಂದು ಕೃತಿ ನಮಗೆ ಓದಲು ಸಿಗುತ್ತದೆ. ವಾಸ್ತವ,ಕಲ್ಪನೆ ಮತ್ತು ಅನುಭವಗಳ ಮಿಶ್ರಣ...

ಕನಸುಗಳ ಜೊತೆ ಒಂದು ಥ್ರಿಲ್ಲರ್ ಕತೆ 'ಸ್ವಪ್ನಗಿರಿ ಡೈರೀಸ್'

ಕನಸುಗಳ ಜೊತೆ ಒಂದು ಥ್ರಿಲ್ಲರ್ ಕತೆ 'ಸ್ವಪ್ನಗಿರಿ ಡೈರೀಸ್'

-ಅಶ್ವಿನಿ ಶಾನಭಾಗ   ಒಮ್ಮೆ ಊರಿನಲ್ಲಿ ಟೆಂಪೋ ಹತ್ತಿ ಕೂತಿದ್ದೆ (ಟೆಂಪೋ ಅಂದ್ರೆ ಉತ್ತರ ಕನ್ನಡ ಜನರಿಗೆ ಅರ್ಥ ಆಗತ್ತೆ. ಬಸ್ ತರಾನೇ ಓಡಾಟಕ್ಕೆ ಅಂತ ಇರುವ ಖಾಸಗಿ ವಾಹನ.) ಟೆಂಪೋ ಕಿಟಕಿಯಿಂದ ಹೊರಗಿನ ದೃಶ್ಯ ನೋಡ್ತಾ ಇದ್ದೆ. ಏನು ಕಂಡಿತು ಅಂತ...

ಕನಸುಗಳ ಜೊತೆ ಒಂದು ಥ್ರಿಲ್ಲರ್ ಕತೆ 'ಸ್ವಪ್ನಗಿರಿ ಡೈರೀಸ್'

-ಅಶ್ವಿನಿ ಶಾನಭಾಗ   ಒಮ್ಮೆ ಊರಿನಲ್ಲಿ ಟೆಂಪೋ ಹತ್ತಿ ಕೂತಿದ್ದೆ (ಟೆಂಪೋ ಅಂದ್ರೆ ಉತ್ತರ ಕನ್ನಡ ಜನರಿಗೆ ಅರ್ಥ ಆಗತ್ತೆ. ಬಸ್ ತರಾನೇ ಓಡಾಟಕ್ಕೆ ಅಂತ ಇರುವ ಖಾಸಗಿ ವಾಹನ.) ಟೆಂಪೋ ಕಿಟಕಿಯಿಂದ ಹೊರಗಿನ ದೃಶ್ಯ ನೋಡ್ತಾ ಇದ್ದೆ. ಏನು ಕಂಡಿತು ಅಂತ...

ಮಕ್ಕಳಿಗೆ ರಿಟರ್ನ್ ಗಿಫ್ಟ್ ಕೊಡೋಕೆ ಬೆಸ್ಟ್ ಪುಸ್ತಕಗಳು!

ಮಕ್ಕಳಿಗೆ ರಿಟರ್ನ್ ಗಿಫ್ಟ್ ಕೊಡೋಕೆ ಬೆಸ್ಟ್ ಪುಸ್ತಕಗಳು!

ನಿಮ್ಮ ಮಕ್ಕಳ ಹುಟ್ಟು ಹಬ್ಬಕ್ಕೆ ಬಂದ ಬೇರೆಬೇರೆ ಮಕ್ಕಳಿಗೆ ರಿಟರ್ನ್ ಗಿಫ್ಟ್ ಕೊಡೋಕೆ ಯೋಚಿಸ್ತಾ ಇದೀರಾ? ಹಾಗಾದ್ರೆ ಈ ಪುಸ್ತಕಗಳಿಗಿಂತ ಒಳ್ಳೆ ಉಡುಗೊರೆ ಬೇರೆ ಯಾವುದು ನಿಮಗೆ ಸಿಗಲ್ಲ. ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಹಲವು ತಂದೆ ತಾಯಂದಿರ ಮನಗೆದ್ದ ಈ ಪುಸ್ತಕಗಳು...

ಮಕ್ಕಳಿಗೆ ರಿಟರ್ನ್ ಗಿಫ್ಟ್ ಕೊಡೋಕೆ ಬೆಸ್ಟ್ ಪುಸ್ತಕಗಳು!

ನಿಮ್ಮ ಮಕ್ಕಳ ಹುಟ್ಟು ಹಬ್ಬಕ್ಕೆ ಬಂದ ಬೇರೆಬೇರೆ ಮಕ್ಕಳಿಗೆ ರಿಟರ್ನ್ ಗಿಫ್ಟ್ ಕೊಡೋಕೆ ಯೋಚಿಸ್ತಾ ಇದೀರಾ? ಹಾಗಾದ್ರೆ ಈ ಪುಸ್ತಕಗಳಿಗಿಂತ ಒಳ್ಳೆ ಉಡುಗೊರೆ ಬೇರೆ ಯಾವುದು ನಿಮಗೆ ಸಿಗಲ್ಲ. ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಹಲವು ತಂದೆ ತಾಯಂದಿರ ಮನಗೆದ್ದ ಈ ಪುಸ್ತಕಗಳು...

ಅವಿಷ್ಕಾರಗಳ ಅವಾಂತರಗಳು ಮತ್ತು ವೈದ್ಯಕೀಯ ಪ್ರಪಂಚ!

ಅವಿಷ್ಕಾರಗಳ ಅವಾಂತರಗಳು ಮತ್ತು ವೈದ್ಯಕೀಯ ಪ್ರಪಂಚ!

ಡಾ ಶಾಂತಲ ಅವರು ಬರೀ ಕಥೆ ಹೇಳುವುದಕ್ಕಾಗಿ ವೈಜ್ಞಾನಿಕ ಅವಿಷ್ಕಾರಗಳನ್ನು ಬಳಸಿಲ್ಲ. ನಮಗರಿವಾಗದಂತೆ, ವೈಜ್ಞಾನಿಕ ಅವಿಷ್ಕಾರಗಳ ನೈತಿಕತೆಯ ಸುತ್ತಲೂ ಒಂದು ಚರ್ಚೆಯನ್ನು ಆರಂಭಿಸಿ, ಓದುಗರಲ್ಲಿ ಒಂದು ಚಿಂತನೆಯನ್ನು ಹುಟ್ಟು ಹಾಕುತ್ತಾರೆ. ಇನ್ನೂ ಹೆಚ್ಚಿನದ್ದನ್ನು ಇಲ್ಲಿ ಓದಿ!

ಅವಿಷ್ಕಾರಗಳ ಅವಾಂತರಗಳು ಮತ್ತು ವೈದ್ಯಕೀಯ ಪ್ರಪಂಚ!

ಡಾ ಶಾಂತಲ ಅವರು ಬರೀ ಕಥೆ ಹೇಳುವುದಕ್ಕಾಗಿ ವೈಜ್ಞಾನಿಕ ಅವಿಷ್ಕಾರಗಳನ್ನು ಬಳಸಿಲ್ಲ. ನಮಗರಿವಾಗದಂತೆ, ವೈಜ್ಞಾನಿಕ ಅವಿಷ್ಕಾರಗಳ ನೈತಿಕತೆಯ ಸುತ್ತಲೂ ಒಂದು ಚರ್ಚೆಯನ್ನು ಆರಂಭಿಸಿ, ಓದುಗರಲ್ಲಿ ಒಂದು ಚಿಂತನೆಯನ್ನು ಹುಟ್ಟು ಹಾಕುತ್ತಾರೆ. ಇನ್ನೂ ಹೆಚ್ಚಿನದ್ದನ್ನು ಇಲ್ಲಿ ಓದಿ!

ಅಡೋಲಸೆನ್ಸ್‌ ಸುತ್ತ ಒಂದು ಸುತ್ತು ಹಾಕಿಸುವ ಪುಸ್ತಕವೇ ‘ರಥಬೀದಿ ಎಕ್ಸ್‌ಪ್ರೆಸ್‌’!

ಅಡೋಲಸೆನ್ಸ್‌ ಸುತ್ತ ಒಂದು ಸುತ್ತು ಹಾಕಿಸುವ ಪುಸ್ತಕವೇ ...

ಬಹಳ ಸಮಯದ ನಂತರ ಒಂದಿಷ್ಟು ಬಾಲ್ಯದ ಗೆಳೆಯರು ಒಟ್ಟಿಗೆ ಸೇರಿ ಮಾತುಕತೆಗೆ ಕುಳಿತರೆ ಹೇಗಿರಬಹುದು? ಏನೆಲ್ಲಾ ವಿಷಯಗಳು ಬರಬಹುದು? ಒಂದು ಸ್ವಲ್ಪ ಹೊತ್ತಿನವರೆಗೆ ವರ್ತಮಾನದ ಕೆಲವು ವಿಷಯಗಳನ್ನು ಚರ್ಚಿಸಬಹುದು. ಇನ್ನೂ ಹೆಚ್ಚಿನದ್ದನ್ನು ಇಲ್ಲಿ  ಓದಿ!

ಅಡೋಲಸೆನ್ಸ್‌ ಸುತ್ತ ಒಂದು ಸುತ್ತು ಹಾಕಿಸುವ ಪುಸ್ತಕವೇ ...

ಬಹಳ ಸಮಯದ ನಂತರ ಒಂದಿಷ್ಟು ಬಾಲ್ಯದ ಗೆಳೆಯರು ಒಟ್ಟಿಗೆ ಸೇರಿ ಮಾತುಕತೆಗೆ ಕುಳಿತರೆ ಹೇಗಿರಬಹುದು? ಏನೆಲ್ಲಾ ವಿಷಯಗಳು ಬರಬಹುದು? ಒಂದು ಸ್ವಲ್ಪ ಹೊತ್ತಿನವರೆಗೆ ವರ್ತಮಾನದ ಕೆಲವು ವಿಷಯಗಳನ್ನು ಚರ್ಚಿಸಬಹುದು. ಇನ್ನೂ ಹೆಚ್ಚಿನದ್ದನ್ನು ಇಲ್ಲಿ  ಓದಿ!

ಹಾಸ್ಟೆಲ್‌ ಮೆಟ್ಟಿಲೂ ಹತ್ತದ ಹುಡುಗಿಯ 'ರಥಬೀದಿ ಎಕ್ಸ್‌ಪ್ರೆಸ್‌' ಅನುಭವ!

ಹಾಸ್ಟೆಲ್‌ ಮೆಟ್ಟಿಲೂ ಹತ್ತದ ಹುಡುಗಿಯ 'ರಥಬೀದಿ ಎಕ್ಸ್‌...

ಸಾಮಾನ್ಯವಾಗಿ ಆತ್ಮಚರಿತ್ರೆ ಅಂದಾಗ ಮಹಾತ್ಮರ ಆತ್ಮಕಥೆ ನೆನಪಾಗುತ್ತದೆ. ಅಂತದ್ದನ್ನು ಓದುವಾಗ - "ನಾವಷ್ಟು ಕಷ್ಟಪಟ್ಟಿಲ್ಲ, ನಮಗೆ ಅದೆಲ್ಲಾ ಸಾಧ್ಯವಿಲ್ಲ ಬಿಡಪ್ಪ, ಅವರು ದೊಡ್ಡ ಮನುಷ್ಯರು!" ಅನ್ನೋ ಭಾವನೆ ಮೂಡಿ ಅವರ ಚರಿತ್ರೆಯನ್ನ ಒಂದು ಡಿಸ್ಟನ್ಸ್ ಇಂದ ನೋಡುತ್ತಿರುತ್ತೇವೆ. ಇನ್ನೂ ಹೆಚ್ಚಿನದ್ದನ್ನು ಇಲ್ಲಿ ಓದಿ!

ಹಾಸ್ಟೆಲ್‌ ಮೆಟ್ಟಿಲೂ ಹತ್ತದ ಹುಡುಗಿಯ 'ರಥಬೀದಿ ಎಕ್ಸ್‌...

ಸಾಮಾನ್ಯವಾಗಿ ಆತ್ಮಚರಿತ್ರೆ ಅಂದಾಗ ಮಹಾತ್ಮರ ಆತ್ಮಕಥೆ ನೆನಪಾಗುತ್ತದೆ. ಅಂತದ್ದನ್ನು ಓದುವಾಗ - "ನಾವಷ್ಟು ಕಷ್ಟಪಟ್ಟಿಲ್ಲ, ನಮಗೆ ಅದೆಲ್ಲಾ ಸಾಧ್ಯವಿಲ್ಲ ಬಿಡಪ್ಪ, ಅವರು ದೊಡ್ಡ ಮನುಷ್ಯರು!" ಅನ್ನೋ ಭಾವನೆ ಮೂಡಿ ಅವರ ಚರಿತ್ರೆಯನ್ನ ಒಂದು ಡಿಸ್ಟನ್ಸ್ ಇಂದ ನೋಡುತ್ತಿರುತ್ತೇವೆ. ಇನ್ನೂ ಹೆಚ್ಚಿನದ್ದನ್ನು ಇಲ್ಲಿ ಓದಿ!