ವಿ. ಗಣೇಶ ಸಾಗರ
Publisher:
Regular price
Rs. 175.00
Regular price
Sale price
Rs. 175.00
Unit price
per
Shipping calculated at checkout.
Couldn't load pickup availability
ಸತ್ಯಕ್ಕೆ ಎರಡು ಮುಖಗಳಿರುತ್ತವೆ. ಅದು ಹೇಳಿದವನಿಗೂ, ಕೇಳುವವನಿಗೂ ನೆಮ್ಮದಿ ಹಾಗೂ ಸಂತೋಷ ಕೊಡುವಂತಿರಬೇಕು. ನೀವು ಕಳ್ಳನ ಹತ್ತಿರ ಕಳ್ಳತನ ಮಾಡಬಾರದು, ಸುಳ್ಳು ಹೇಳಬಾರದು ಮುಂತಾದ ಹಿತವಚನಗಳನ್ನು ಹೇಳಿದರೆ, ಅದು ಕಳ್ಳನಿಗೆ ಪಥ್ಯವಾಗುವುದಿಲ್ಲ. ಏಕೆಂದರೆ, ಅವನು ಆ ಮಾರ್ಗದಲ್ಲಿ ಬದುಕುತ್ತಿರುವುದಿಲ್ಲ. ಆತನಿಗೆ ತಾನು ಮಾಡುತ್ತಿರುವ ಕೊಲೆ, ಸುಲಿಗೆ, ದರೋಡೆಯೇ ಸರಿಯಾಗಿ ಕಾಣುತ್ತದೆ. ಅವನಿಗೆ ನಿಮ್ಮ ಮೇಲೆ ವಿಶ್ವಾಸ ಅಥವಾ ನಂಬಿಕೆಯುಂಟಾಗುವುದಿಲ್ಲ.
ಅದೇ ವಿಷಯಗಳನ್ನು ನೀವು ಒಳ್ಳೆಯವರಿಗೆ ಹೇಳಿದರೆ, ಅವರು ನಿಮ್ಮ ಮಾತುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಏಕೆಂದರೆ ಅವರು ಆ ಮಾರ್ಗದಲ್ಲಿಯೇ ಬದುಕುತ್ತಿರುತ್ತಾರೆ. ಹಾಗಾಗಿ ಹೇಳುವವರ ಹಾಗೂ ಕೇಳುವವರ ರೀತಿ ನೀತಿಗಳು ಒಂದೇ ತೆರನಾಗಿದ್ದರೆ ಮಾತ್ರ ಸತ್ಯ ಹೇಳಿದಂತಾಗುತ್ತದೆ. ಒಳ್ಳೆಯ ಮಕ್ಕಳ ಕಥೆಗಳನ್ನು ಈ ಪುಸ್ತಕದಲ್ಲಿ ನೀವು ಓದಬಹುದು.
