Skip to product information
1 of 2

Nagesh Kumar. C. S.

ನಾಳೆಯನ್ನು ಗೆದ್ದವನು ಮತ್ತು ಮುಳುಗುವ ಕೊಳ

ನಾಳೆಯನ್ನು ಗೆದ್ದವನು ಮತ್ತು ಮುಳುಗುವ ಕೊಳ

Publisher - ಸಾಹಿತ್ಯ ಲೋಕ ಪ್ರಕಾಶನ

Regular price Rs. 170.00
Regular price Rs. 170.00 Sale price Rs. 170.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 136

Type - Paperback

ಖ್ಯಾತ ಲೇಖಕ ಕೆ. ಸತ್ಯನಾರಾಯಣ ಹೇಳುತ್ತಾರೆ:

ಪತ್ತೇದಾರಿ ಬರವಣಿಗೆಯನ್ನು ಮಾಡುವಾಗಲೂ ಅತಿ ರೋಚಕ ವಿವರ-ಘಟನೆಗಳನ್ನು ಅವಲಂಬಿಸದೇ ಕಥನ ಪಡೆಯುವ ತಿರುವು, ಕಥಾವಸ್ತುವಿನಲ್ಲಿರುವ ತರ್ಕದ ಸಾಧ್ಯತೆಗಳ ಜಾಡನ್ನು ಹಿಡಿದು ನೇರ ಸರಳ ಬರವಣಿಗೆಯಲ್ಲಿಓದುಗರಿಗೆ ಮನದಟ್ಟಾಗುವಂತೆ ಬರೆಯಬಲ್ಲನಾಗೇಶ್ ಕುಮಾ‌ರ್ ಓದುಗರ ಕುತೂಹಲವನ್ನು ಮಾತ್ರವಲ್ಲ ಪ್ರೀತಿಯನ್ನು ಕೂಡಾ ಸಂಪಾದಿಸುತ್ತಾರೆ.

ನಮ್ಮಲ್ಲಿ ಪತ್ತೇದಾರಿ ಸಾಹಿತ್ಯ ಮುಗಿದೇ ಹೋಯಿತು ಎಂದು ಆತಂಕಗೊಂಡಿರುವ ಸಮಯದಲ್ಲಿ ಹೀಗೆ ಗುಣಾತ್ಮಕ ಹಾಗೂ ನಿರಂತರ ಬರವಣಿಗೆಯ ಮೂಲಕ ಒಂದು ಶ್ರೀಮಂತ ಪರಂಪರೆಯನ್ನು ಪುನರ್ಜೀವಗೊಳಿಸುತ್ತಾ ಅದನ್ನು ವಿಸ್ತರಿಸಲೂ ಕೂಡಾ ಪ್ರಯತ್ನಿಸಿ ಈಗಾಗಲೇ ಗಣನೀಯ ಯಶಸ್ಸನ್ನು ಪಡೆದಿರುವ ನಾಗೇಶ್ ಕುಮಾರ್. ಸಿ. ಎಸ್.

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)